ಅನುದಾನ ಕೊರತೆ: ಸರ್ವಪಕ್ಷಗಳ ಶಾಸಕರ ಕಿಡಿಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಕಸ ವಿಲೇವಾರಿ ಸಮಸ್ಯೆ, ಕುಡಿಯುವ ನೀರಿನ ಅಭಾವ ಹಾಗೂ ಅನುದಾನ ಕೊರತೆ ಬಗ್ಗೆ ಆಡಳಿತ ಹಾಗೂ ಪ್ರತಿಪಕ್ಷದ ಶಾಸಕರು ಶನಿವಾರ ನಡೆದ ಬೆಂಗಳೂರು ನಗರ ಸರ್ವಪಕ್ಷಗಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು’ ಎಂದು ತಿಳಿದುಬಂದಿದೆ.