ಬಿಎಸ್ಎಸ್ಕೆ ಪುನಾರಂಭಕ್ಕೆ ಖಂಡ್ರೆ ಅಡ್ಡಗಾಲು: ಕಲ್ಲೂರ್ ಗಂಭೀರ ಆರೋಪಸಾಲ ಕೊಡಲು ಕೇಂದ್ರ ಸರ್ಕಾರ ಮುಂದಾದರೂ ರಾಜ್ಯ ಸರ್ಕಾರದಿಂದ ಗ್ಯಾರಂಟಿ ಕೊಡಿಸುವಲ್ಲಿ ನಿರ್ಲಕ್ಷ ಒಂದೆಡೆಯಾದರೆ ಇನ್ನೊಂದೆಡೆ ಕಾರ್ಖಾನೆ ಗುತ್ತಿಗೆ ಪಡೆದು ಮತ್ತೇ ಕಬ್ಬು ನುರಿಸುವ ಹಂಗಾಮು ಆರಂಭಿಸಲು ಮುಂದೆ ಬರುವವರಿಗೂ ಅಡ್ಡಗಾಲು ಹಾಕಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ ಎಂದು ಕಾರ್ಖಾನೆಯ ಅಧ್ಯಕ್ಷ ಸುಭಾಷ ಕಲ್ಲೂರ್ ಆರೋಪಿಸಿದರು.