ಆನ್ಲೈನ್ ಗೇಮ್ ನಿಷೇಧಕ್ಕೆ ಕಾಯ್ದೆ ತಂದಿರುವುದು ಸ್ವಾಗತಕೇಂದ್ರ ಸರ್ಕಾರ ನಮ್ಮ ಬಹುದಿನದ ಆಗ್ರಹವಾದ ಆನ್ಲೈನ್ ರಮ್ಮಿ ಗೇಮ್ ನಿಷೇಧ ಮಾಡಲು ಕಾಯ್ದೆ ತಂದಿರುವುದು ಸಂತೋಷವಾಗಿದ್ದು, ಅದೇ ರೀತಿ ರಾಜ್ಯ ಸರ್ಕಾರ ಕಬಿನಿ ಬಲದಂಡೆ ನಾಲೆ ಅಭಿವೃದ್ದಿಪಡಿಸಲು ಸರ್ವೇಗೆ ೧೨೦ ಕೋಟಿ ರು. ಅನುದಾನ ನೀಡಿರುವುದಕ್ಕೆ ಅಭಿನಂದಿಸುವುದಾಗಿ ರಾಜ್ಯ ರೈತ ಸಂಘದ ಖಾಯಂ ಸದಸ್ಯ ಹೆಗ್ಗವಾಡಿಪುರ ಎಚ್.ಸಿ. ಮಹೇಶ್ಕುಮಾರ್ ಹೇಳಿದರು.