ಗುಂಡ್ಲುಪೇಟೆಯಲ್ಲಿ ರಾಜಧನ ವಂಚಿಸಿ ಕಲ್ಲು, ಕ್ರಷರ್ ಉತ್ಪನ್ನ ಸಾಗಣೆಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದು ಹೋಗುವ ಹೆದ್ದಾರಿಯಲ್ಲಿ ರಾಯಲ್ಟಿ, ಎಂಡಿಪಿ ವಂಚಿಸಿ ʼಕ್ರಷರ್ಗಳ ಉತ್ಪನ್ನʼ ಹಾಗೂ ಕ್ವಾರಿಯ ʼರಾ ಮೆಟಿರಿಯಲ್ʼ ನೆರೆಯ ಕೇರಳಕ್ಕೆ ರಾಯಲ್ಟಿ, ಎಂಡಿಪಿ ವಂಚಿಸಿ ಸಾವಿರಾರು ಟನ್ ಟಿಪ್ಪರ್ಗಳ ಮೂಲಕ ಸಾಗಾಣಿಕೆ ಆಗುತ್ತಿದೆ.