ನೀರಾವರಿ ನಮ್ಮ ಜನ್ಮಸಿದ್ಧ ಹಕ್ಕೆಂದು ಪ್ರತಿಪಾದಿಸಿಸಂಸತ್ತಿನಲ್ಲಿ 543 ಸಂಸದರ ಪೈಕಿ 180ಕ್ಕೂ ಹೆಚ್ಚು ಜನ ರಿಯಲ್ ಎಸ್ಟೇಟ್, ಗಣಿ ಮಾಫಿಯಾಗಳಿಂದ ಬಂದವರೆ ತುಂಬಿ ಹೋಗಿದ್ದಾರೆ. ಇನ್ನು ರೈತರ ಸಂಘಟನೆಗಳ ಗಟ್ಟಿ ಮತ್ತು ಒಗ್ಗಟ್ಟು ಪ್ರದರ್ಶನವಾಗುತ್ತಿಲ್ಲ. ಒಂದು ಹಳ್ಳಿಯಲ್ಲಿ ಪ್ರತಿ ಮನೆಯಲ್ಲಿ ಒಬ್ಬೂಬ್ಬರು ಒಂದೋಂದು ಪಕ್ಷ, ನೌಕರ ಶಾಹಿ ವರ್ಗ ತಮ್ಮ ಕರ್ತವ್ಯ ಮರೆತು ರಾಜಕಾರಣಿಗಳ ಕೈ ಗೊಂಬೆಯಾಗಿ ವರ್ತಿಸುತಿದ್ದಾರೆ.