ಪ್ರಾಕೃತಿಕ ವಿಕೋಪಕ್ಕೆ ವಿಶೇಷ ಪರಿಹಾರ ಒದಗಿಸಲು ಗ್ರಾ.ಪಂ. ಸದಸ್ಯರ ಆಗ್ರಹಪ್ರಾಕೃತಿಕ ವಿಕೋಪದಿಂದಾಗಿ ಪುತ್ತೂರು ತಾಲೂಕಿನ ಕೋಡಿಂಬಾಡಿ, ಬೆಳ್ಳಿಪ್ಪಾಡಿ, ೩೪ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ ಮತ್ತು ಬಜತ್ತೂರು ಗ್ರಾಮದಲ್ಲಿ ತೀವ್ರ ಭೂಕುಸಿತ, ಮನೆ ಹಾನಿ, ಕೃಷಿ ಹಾನಿ, ರಸ್ತೆ ಹಾನಿ ಸೇರಿದಂತೆ ಹಲವಾರು ಹಾನಿಗಳು ಸಂಭವಿಸಿದ್ದು, ಸರ್ಕಾರ ಇದಕ್ಕೆ ವಿಶೇಷ ಪರಿಹಾರವನ್ನು ಒದಗಿಸ ಬೇಕೆಂದು ಈ ಭಾಗದ ಗ್ರಾ.ಪಂ. ಸದಸ್ಯರು ಆಗ್ರಹಿಸಿದ್ದಾರೆ.