ಕಲೆಯಿಂದ ವ್ಯಕ್ತಿತ್ವ ವಿಕಸನ: ಕನ್ಯಾಡಿ ಸ್ವಾಮೀಜಿಯಕ್ಷಗಾನ ರಂಗದಲ್ಲಿ ಹಿರಿಯ ಕಲಾವಿದ ಕೊಳ್ತಿಗೆ ನಾರಾಯಣ ಗೌಡರ ಯಕ್ಷಗಾನ ಕಲಾಸೇವೆಯ 60ರ ಸವಿನೆನಪಿನಗಾಗಿ ಶನಿವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ‘ಕೊಳ್ತಿಗೆ ಯಕ್ಷಯಾನ-60’ ಗ್ರಂಥ ಬಿಡುಗಡೆ, ಸಮ್ಮಾನ ಕಾರ್ಯಕ್ರಮ, ತಾಳಮದ್ದಳೆ ನೆರವೇರಿತು.