ಕೊಲಕಾಡಿ: ವಿಶ್ವಬ್ರಾಹ್ಮಣ ಯುವಕ ವೃಂದದಿಂದ ಪುಸ್ತಕ ವಿತರಣೆಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ. 90 ಕ್ಕಿಂತ ಅಧಿಕ ಅಂಕಗಳನ್ನು ಪಡೆದ ಅರ್ಪಿತ್ ಜೆ ಆಚಾರ್ಯ, ಅಂಕಿತ್ ಜೆ ಆಚಾರ್ಯ, ಪ್ರತೀಕ್ಷಾ ಸಿ ಆಚಾರ್ಯ ಅವರನ್ನು ಗೌರವಿಸಲಾಯಿತು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 200 ಕ್ಕೂ ಅಧಿಕ ವಿಶ್ವಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು.