ವೈದ್ಯರ ಸಲಹೆಯಂತೆ ಏಡ್ಸ್ ರೋಗಕ್ಕೆ ಚಿಕಿತ್ಸೆ ಪಡೆಯಿರಿಚನ್ನಗಿರಿ ತಾಲೂಕಿನಲ್ಲಿ ಬಹಳಷ್ಟು ಜನರು ಅನಕ್ಷರಸ್ಥರಿದ್ದಾರೆ. ಅಲ್ಲದೇ ಜನ ಸಂಖ್ಯೆಯೂ ಹೆಚ್ಚಿದ್ದು, ಒಂದಲ್ಲಾ ಒಂದು ಕಾರಣಗಳಿಂದ ಏಡ್ಸ್ ಖಾಯಿಲೆಯೂ ಹರಡುತ್ತಿದೆ. ಇದನ್ನು ಹೋಗಲಾಡಿಸಲು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದಾಗ ಆರೋಗ್ಯವಾಗಿ ಸಾಮಾನ್ಯರಂತೆ ಬದುಕಲು ಸಾಧ್ಯ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಮ ಶ್ರೀವತ್ಸ ಹೇಳಿದರು.