ಕಹಿ ಘಟನೆಗಳ ಮರೆತರೆ ಬದುಕು ಸಿಹಿ: ನಟರಾಜ ರಾಯ್ಕರ್ಪ್ರತಿಯೊಬ್ಬರ ಜೀವನದಲ್ಲೂ ಸಿಹಿ-ಕಹಿ ಘಟನೆಗಳು ನಡೆಯುತ್ತವೆ. ಆದರೂ, ಸಿಹಿ ಘಟನೆಗಳನ್ನು ನೆನೆದು, ಕಹಿ ಘಟನೆಗಳು ಮತ್ತೆ ಆಗದಂತೆ ಜೀವಿಸುವ ಕಲೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಆಗ ಸಮಾಧಾನ ಚಿತ್ತದಿಂದ ಇರಲು ಸಾಧ್ಯ ಎಂದು ಕನ್ನಡನಾಡು ಹಿತರಕ್ಷಣಾ ಸಮಿತಿಯ ನಗರ ಘಟಕ ಅಧ್ಯಕ್ಷ ನಟರಾಜ ರಾಯ್ಕರ್ ಚನ್ನಗಿರಿಯಲ್ಲಿ ಹೇಳಿದ್ದಾರೆ.