ವಿಕಲಚೇತನರಿಗೆ ಅನುಕಂಪಕ್ಕಿಂತ, ಅಗತ್ಯ ನೆರವು, ಅವಕಾಶಗಳ ನೀಡಿವಿಕಲಚೇತನರಿಗೆ ಅನುಕಂಪಕ್ಕಿಂತ, ಸ್ವಾವಲಂಬನೆಗೆ ಪೂರಕವಾದ ನೆರವು ಹಾಗೂ ಅವಕಾಶಗಳನ್ನು ನೀಡಬೇಕಾಗಿದೆ. ನಮ್ಮ ಸರ್ಕಾರ ವಿಕಲಚೇತನರು ಸ್ವಾವಲಂಬಿಗಳಾಗಿ ಜೀವಿಸಲು ಆತ್ಮ ಸ್ಥೈರ್ಯ ಮೂಡಿಸುವಂಥ ಸ್ವಯಂಚಾಲಿತ ಮೋಟರ್ ವಾಹನಗಳನ್ನು ಉಚಿತವಾಗಿ ನೀಡುತ್ತಿದೆ. ಈ ಅವಕಾಶ ಬಳಸಿ, ಎಲ್ಲರಂತೆ ಸ್ವಾವಲಂಬನೆ ಸಾಧಿಸಬೇಕು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಚನ್ನಗಿರಿಯಲ್ಲಿ ಹೇಳಿದ್ದಾರೆ.