ಧರ್ಮಾಧಾರಿತ ಮಾನದಂಡ ಪಾಲನೆ ಸಮಾನತೆ ಆಶಯವಲ್ಲದೇಶದಲ್ಲಿ ಇಂದು ಯಾರು ಪ್ರಗತಿಪರ, ಯಾರು ಅಲ್ಲ, ಯಾರು ದೇಶಪ್ರೇಮಿ, ಯಾರು ಅಲ್ಲ ಎಂಬುದನ್ನು ಹಿಂದೂ-ಮುಸ್ಲಿಂ ಆಧಾರದಲ್ಲಿ ನಿರ್ಧರಿಸುವ ವಿಶಿಷ್ಟ, ವಿಕೃತ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.