ಶ್ರೀ ಗಾಯತ್ರಿ ತಪೋಭೂಮಿ ಜಾತ್ಯತೀತ ಮಠ: ಸದ್ಗುರು ದತ್ತಪ್ಪಯ್ಯ ಶ್ರೀಗಳುಈ ಗಾಯತ್ರಿ ತಪೋಭೂಮಿಯು ಜಾತ್ಯತೀತ ಮಠಕ್ಕೆ ಸಾಕ್ಷಿಕರಿಸಿದ್ದು, ಎಲ್ಲ ಧರ್ಮದ ಸದ್ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಸಿಂದಗಿಯ ಆದಿನಾಥ ಪರಂಪರಾಗತ ಗುರುಪೀಠದ ಭೀಮಾಶಂಕರ ಸ್ವಾಮಿ ಸಂಸ್ಥಾನಮಠದ ಸದ್ಗುರು ದತ್ತಪ್ಪಯ್ಯ ಶ್ರೀಗಳು ಹೇಳಿದರು.