• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dharwad

dharwad

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹೊಸ ಮ್ಯಾನ್‌ಹೋಲ್‌ ಕ್ಯಾಪ್‌ ಅಳವಡಿಸಿ
ಪಾ​ಲಿ​ಕೆಯ ವ್ಯಾ​ಪ್ತಿಯ ವಲಯ ಕ​ಚೇ​ರಿ​ಗ​ಳಲ್ಲಿ ಸಾ​ಕಷ್ಟು ಸಿ​ಬ್ಬಂದಿ ಹಾಗೂ ಅ​ತ್ಯಾ​ಧು​ನಿಕ ಯಂತ್ರೋ​ಪ​ಕ​ರ​ಣ​ಗಳ ವ್ಯ​ವಸ್ಥೆ ಇ​ದ್ದರೂ, ಸಾ​ರ್ವ​ಜ​ನಿ​ಕರ ಸ​ಮ​ಸ್ಯೆ​ಗ​ಳನ್ನು ಅ​ಧಿ​ಕಾ​ರಿ​ಗಳು ಬೇ​ಗನೆ ಪ​ರಿ​ಹ​ರಿ​ಸುವ ಕೆ​ಲಸ ಮಾ​ಡು​ತ್ತಿಲ್ಲ. ಖುದ್ದು ವ​ಲಯ ಅ​ಧಿ​ಕಾ​ರಿ​ಗಳು ತಮ್ಮ ವ್ಯಾ​ಪ್ತಿಯ ಮ್ಯಾನ್‌ಹೋಲ್‌ ಸ​ಮ​ಸ್ಯೆ​ಗ​ಳನ್ನು ಪ​ರಿ​ಶೀ​ಲನೆ ನ​ಡೆಸಿ ಕ್ರ​ಮಕ್ಕೆ ಮುಂದಾ​ಗ​ಬೇಕು. ಇ​ಲ್ಲದೇ ಹೋ​ದಲ್ಲಿ ಮೇ​ಯರ್‌ ಪೋನ್‌ಇನ್‌ ಕಾ​ರ್ಯ​ಕ್ರ​ಮ ವಿ​ಫ​ಲ​ವಾ​ದಂತಾ​ಗು​ತ್ತದೆ.
ಪೈಪ್‌ಲೈನ್‌ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು
ಕಳೆದ ಕೆಲವು ದಿನಗಳಿಂದ ಇಲ್ಲಿ ಎಂಟು ಅಡಿ ಮಣ್ಣು ತೆಗೆದು, ಪೈಪ್‌ ಅಳವಡಿಕೆ ಕಾಮಗಾರಿ ನಡೆಯುತ್ತಿತ್ತು. ಚೇತನ ಜೊತೆ ಮತ್ತೊಬ್ಬ ಕಾರ್ಮಿಕ ಮೌಲಾಸಾಬ್‌ ಕೆಲಸ ಮಾಡುತ್ತಿದ್ದ. ಚೇತನ್ ಕೆಳಗೆ ಇಳಿದು ಮಣ್ಣು ತೆಗೆಯುತ್ತಿದ್ದಾಗ, ಏಕಾಏಕಿ ಮಣ್ಣು ಕುಸಿದು, ಅವರ ಮೇಲೆ ಬಿದ್ದಿದೆ.
ಪಾಲಿಕೆ ಆಸ್ಪತ್ರೆಗಳನ್ನೆಲ್ಲ ಆರೋಗ್ಯ ಇಲಾಖೆಗೇ ಹಸ್ತಾಂತರಿಸಿ!
ಹೆರಿಗೆ ಆಸ್ಪತ್ರೆಯನ್ನು ನೆಲಸಮ ಮಾಡಿ ಅಲ್ಲಿ ದೊಡ್ಡ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಈಗಾಗಲೇ ₹10 ಕೋಟಿ ಹಾಕಿದರೂ ಕಾಮಗಾರಿ ಅರ್ಧಕ್ಕೆ ನಿಂತಿದೆ. 100 ಬೆಡ್‌ಗಳ ದೊಡ್ಡ ಆಸ್ಪತ್ರೆ ಇದಾಗಲಿದೆ. ಈ ಆಸ್ಪತ್ರೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದರೆ ವೈದ್ಯರು, ದಾದಿಯರು ಸೇರಿ ಕನಿಷ್ಠ ಪಕ್ಷ 130 ಸಿಬ್ಬಂದಿ ಬೇಕಾಗುತ್ತದೆ. ಇದರ ನಿರ್ವಹಣೆಗೆ ವರ್ಷಕ್ಕೆ ₹8-10 ಕೋಟಿ ಬೇಕಾಗುತ್ತದೆ.
ಅಳ್ನಾವರ ಪ್ರಜಾಸೌಧ ಕಟ್ಟಡಕ್ಕೆ ಶಂಕು ಸ್ಥಾಪನೆ
ಪ್ರಜಾಸೌಧ ಕಟ್ಟಡ ಪಟ್ಟಣದ ಹೊರಭಾಗದಲ್ಲಿದ್ದರೂ ಮುಂದಿನ ದಿನಗಳಲ್ಲಿ ಪಟ್ಟಣ ಬೆಳದಂತೆ ಕೇಂದ್ರಸ್ಥಾನವಾಗುತ್ತದೆ. ಪ್ರಜಾಸೌಧ ನಿರ್ಮಾಣಕ್ಕಾಗಿ ಯಾವುದೇ ರೈತರ ಅಥವಾ ಇತರರ ಜಮೀನು ಪಡೆಯದೇ ಲಭ್ಯವಿರುವ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗುತ್ತಿದೆ.
ಗ್ರೂಪ್ ಎ ಮತ್ತು ಬಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ. 55ರಷ್ಟು ಮೀಸಲು : ಎಂ.ಬಿ. ಪಾಟೀಲ
ಪ್ರಾದೇಶಿಕ ಅಸಮತೋಲನ ಪರಿಹರಿಸಲು ಮತ್ತು ಎರಡನೇ ಹಂತದ ನಗರಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಉತ್ತೇಜಿಸಲು, ಸರ್ಕಾರವು ''ಬೆಂಗಳೂರಿನಾಚೆ'' ಯೋಜನೆ ಜಾರಿಗೆ ತರುತ್ತಿದೆ. ಪ್ರಸ್ತಾವಿತ ಯೋಜನೆಗಳಲ್ಲಿ ಶೇ. 75ರಷ್ಟು ಬೆಂಗಳೂರಿನ ಹೊರಗೆ ಭೂಮಿಯನ್ನು ಹುಡುಕಲು ನಿರ್ದೇಶಿಸಲಾಗಿದೆ.
ಎಸ್ಸಿ-ಎಸ್ಟಿ ಹಾಸ್ಟೇಲ್‌ಗಳಿಂದ ಎಡ ಪಂಥೀಯ ಚಿಂತನೆ: ಶಾಸಕ ಬೆಲ್ಲದ
ಮೊದಲಿಗಿಂತಲೂ ಈಗ ಜಾತಿ ಪದ್ಥತಿ ಕಡಿಮೆಯಾಗಿದೆ. ದುರಂತದ ಸಂಗತಿ ಏನೆಂದರೆ, ಸ್ವಾತಂತ್ರ್ಯ ಬಂದ ನಂತರ ಸರ್ಕಾರಗಳೇ ಕಾನೂನು ಮೂಲಕ ವಸತಿ ನಿಲಯಗಳಲ್ಲೂ ಎಸ್ಸಿ-ಎಸ್ಟಿ ವಸತಿ ನಿಲಯಗಳು ಬೇರೆ, ಅಲ್ಪಸಂಖ್ಯಾತರ ವಸತಿ ನಿಲಯಗಳು ಬೇರೆಯಾಗಿ ಮಾಡಿದವು.
ಶಂಕರಣ್ಣ ಮುನವಳ್ಳಿ ಅಮೃತ ಮಹೋತ್ಸವಕ್ಕೆ ಸಂಗೀತ ಕಾರ್ಯಕ್ರಮದ ಮೆರಗು
ಖ್ಯಾತ ಉದ್ಯಮಿಗಳು, ರಾಜಕಾರಣಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಸಾವಿರಾರು ಜನರು ಭಾಗವಹಿಸುವ ಮೂಲಕ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರು ಹಾಗೂ ಕಲಾವಿದರಿಂದ ನಡೆದ ಸಂಗೀತ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟಿತು.
ಕನ್ನಡ ಕುರಿತು ಕಮಲ್‌ ಹಾಸನ್ ಹೇಳಿಕೆ ಖಂಡನೀಯ : ರಚಿತಾ ರಾಮ್

ಹಿರಿಯ ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಮಾತನಾಡಿರುವುದು ಖಂಡನೀಯ ಎಂದು ನಟಿ ರಚಿತಾ ರಾಮ್ ಹೇಳಿದರು.

ಲವ್ ಜಿಹಾದ್‌ ತಡೆಗೆ ಹಿಂದೂಗಳೆಲ್ಲ ಒಂದಾಗಲಿ: ಪ್ರಮೋದ ಮುತಾಲಿಕ್‌
ಹೆಣ್ಣು ಮಕ್ಕಳು ಲವ್‌ ಜಿಹಾದ್‌ಗೆ ಒಳಗಾದಾಗ ಆ ಜಾತಿ, ಈ ಜಾತಿ ಎನ್ನದೇ ಹಿಂದೂಗಳೆಲ್ಲ ಒಂದಾಗಿ ರಕ್ಷಣೆ ಮಾಡಬೇಕು. ಪಹಲ್ಗಾಂನಲ್ಲಿ ಭಯೋತ್ಪಾದಕರು ಜಾತಿ ಕೇಳಿ ಪ್ರವಾಸಿಗರ ಕೊಲ್ಲಲಿಲ್ಲ, ಬದಲಾಗಿ ಹಿಂದೂ ಎಂದು ಕೇಳಿ ಗುಂಡು ಹೊಡೆದರು. ಇದರಿಂದ ಹಿಂದೂಗಳಾದ ನಾವು ಪಾಠ ಕಲಿತು ಎಲ್ಲರೂ ಒಂದಾಗಿ ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ- ವಿಚಾರ ಉಳಿಸಬೇಕಿದೆ.
ಉತ್ತರ ಕರ್ನಾಟಕದಲ್ಲಿ ಆರ್‌ಸಿಬಿ ಜೆರ್ಸಿ ಹವಾ!
ಫೈನಲ್‌ ತಲುಪಿದ ಆರ್‌ಸಿಬಿ ತಂಡದ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಇಮ್ಮಡಿಗೊಳಿಸಿದೆ. ಜೂ. 3ರಂದು ನಡೆಯುವ ಫೈನಲ್‌ ಪಂದ್ಯದ ದಿನದಂದು ಆರ್‌ಸಿಬಿ ಜೆರ್ಸಿ ತೊಟ್ಟು ಕ್ರಿಕೆಟ್‌ ಪಂದ್ಯ ವೀಕ್ಷಿಸುವ ತವಕದಲ್ಲಿರುವ ಅಭಿಮಾನಿಗಳು ಜೆರ್ಸಿ ಖರೀದಿಗೆ ಮುಂದಾಗುತ್ತಿದ್ದಾರೆ.
  • < previous
  • 1
  • ...
  • 98
  • 99
  • 100
  • 101
  • 102
  • 103
  • 104
  • 105
  • 106
  • ...
  • 573
  • next >
Top Stories
ಇಂದು ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ - ಮುಂದಿನ 3-4 ದಿನ ಹಲವೆಡೆ ಉತ್ತಮ ಮಳೆ
ಮಂಗಳೂರು ಕ್ಯಾಬ್ ಚಾಲಕಗೆ ಉಗ್ರ ಎಂದ ಕೇರಳ ನಟ ವಶಕ್ಕೆ
ಸಂಪುಟ ಪುನಾರಚನೆಯೂ ಇಲ್ಲ, ಅಧಿಕಾರ ಹಂಚಿಕೆಯೂ ಇಲ್ಲ: ಡಿ.ಕೆ.ಶಿವಕುಮಾರ್‌
ಸಿಎಂ ಹುದ್ದೆ ಏರುವ ಆತುರ ಇಲ್ಲ, ನನ್ನ ಗುರಿ ನನಗೆ ಗೊತ್ತಿದೆ: ಡಿಕೆಶಿ
ಬೆಳಗಾವಿಯಲ್ಲಿ ಕತ್ತಿ ವರ್ಸಸ್ ಜಾರಕಿಹೊಳಿ ಡಿಸಿಸಿ ಸಮರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved