• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dharwad

dharwad

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದ ಸರ್ಕಾರ: ಜಗದೀಶ ಶೆಟ್ಟರ
ಬೆಲೆ ಏರಿಕೆ ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಹ ಸರ್ಕಾರ ಪರದಾಡುವ ಪರಿಸ್ಥಿತಿ ಉಂಟಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವಿ ವ್ಯಕ್ತಿ ಎಂದು ಹೇಳುತ್ತಾರೆ. ಆದರೆ, ಈ ವಿಚಾರದಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆರೋಪಿಸಿದ್ದಾರೆ.
ಟೆಕ್ವಾಂಡೋ: ಏಳು ಕ್ರೀಡಾಪಟುಗಳ ಸಾಧನೆ
ಉತ್ತರ ಪ್ರದೇಶದ ಸಹರನ್ಪೂರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 7ನೇ ರಾಷ್ಟ್ರೀಯ ಪ್ಯಾರಾ ಟೆಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಧಾರವಾಡ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.
ಬಿಎಸ್‌ವೈ ಬಂಧನ ವಾರಂಟ್‌ ಹಿಂದೆ ರಾಜ್ಯ ಸರ್ಕಾರದ ಕೈವಾಡ: ಜೋಶಿ
ಒಂದೇ ನೋಟಿಸ್ ನೀಡಿ ಯಡಿಯೂರಪ್ಪರ ಬಂಧನಕ್ಕೆ ವಾರಂಟ್‌ ನೀಡಲಾಗಿತ್ತು, ಇದರ ಹಿಂದೆ ರಾಜ್ಯ ಸರ್ಕಾರದ ಷಡ್ಯಂತ್ರ ಅಡಗಿತ್ತು. ಜಾಮೀನುರಹಿತ ವಾರಂಟ್ ಹೊರಡಿಸಿರುವುದೇ ತಪ್ಪು ಎಂದು ಕೋರ್ಟ್‌ ಹೇಳಿದೆ.
ಹಿರಿಯ ಪತ್ರಕರ್ತ ಮದನ ಮೋಹನ ನಿಧನ
ಪತ್ರಕರ್ತರೆಂದರೆ ಹೇಗಿರಬೇಕು. ಅಧ್ಯಯನಶೀಲತೆ ಯಾವ ರೀತಿ ಇರಬೇಕು. ಕಾಯಕನಿಷ್ಠೆ ಹೇಗಿರಬೇಕು ಎಂಬುದಕ್ಕೆ ಬರೋಬ್ಬರಿ 47 ವರ್ಷಗಳ ಕಾಲ ಪತ್ರಕರ್ತರಾಗಿದ್ದ ಮತ್ತಿಹಳ್ಳಿ ಮದನ ಮೋಹನ ಉತ್ತಮ ಉದಾಹರಣೆ.
ಬಾಲ ವಿಕಾಸ ಅಕಾಡೆಮಿಗೆ ಸಂಗಮೇಶ ಬಬಲೇಶ್ವರ ಅಧ್ಯಕ್ಷ
ಮಕ್ಕಳಿಗಾಗಿ ಇರುವ ಹಾಗೂ ರಾಜ್ಯದ ಪೈಕಿ ಧಾರವಾಡದಲ್ಲಿರುವ ಕರ್ನಾಟಕ ಬಾಲವಿಕಾಸ ಅಕಾಡೆಮಿಗೆ ನೂತನವಾಗಿ ವಿಜಯಪೂರ ಮೂಲದ ಸಂಗಮೇಶ ಬಬಲೇಶ್ವರ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.
ಸೈಬರ್‌ ಅಪರಾಧಕ್ಕೆ ಹೆಚ್ಚು ಸಿಲುಕುವವರೇ ಸುಶಿಕ್ಷಿತರು
ಸೈಬರ್ ಅಪರಾಧಕ್ಕೆ ಒಳಗಾಗುವವರು ಹಳ್ಳಿಯ ರೈತಾಪಿ, ಕೂಲಿಕಾರರು ಅಲ್ಲ, ಒಳ್ಳೆಯ ಶಿಕ್ಷಣ ಪಡೆದವರೇ ಹೆಚ್ಚು. ತಾಳ್ಮೆಯಿಂದ ಯಾವುದು ಸರಿ? ಯಾವುದು ತಪ್ಪು? ಎಂದು ಯೋಚಿಸುವುದು ಬಿಟ್ಟು, ಆಸೆಗೆ ಬಿದ್ದು ಅಪರಾಧ ಮಾಡುವವರ ಜಾಲದಲ್ಲಿ ಸಿಲುಕುವುದು ಸಾಮಾನ್ಯವಾಗಿದೆ.
ಬೃಹತ್‌ ರಕ್ತದಾನ ಶಿಬಿರ, ಜಾಗೃತಿಗಾಗಿ ನಡಿಗೆ
ಪ್ರತಿಯೊಬ್ಬ ನಾಗರಿಕರು 3 ತಿಂಗಳಿಗೊಮ್ಮೆ ತಮ್ಮ ರಕ್ತ ದಾನ ಮಾಡಬೇಕು, ಇದು ಅಗತ್ಯವಿರುವ ರೋಗಿಗಳ ಜೀವ ಉಳಿಸಲು ಅವಶ್ಯಕವಾಗಿದೆ. ಒಂದು ಯೂನಿಟ್ ರಕ್ತದಾನವು 3 ಜೀವಗಳನ್ನು ಉಳಿಸುತ್ತದೆ.
ಗೋ ರಕ್ಷಣೆಗೆ ಹೋದ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ
ಸೋಮಶೇಖರ ಚೆನ್ನಶೆಟ್ಟಿ ಹಾಗೂ ಗಣೇಶ ಎಂಬ ಇಬ್ಬರು ಬಜರಂಗದಳದ ಕಾರ್ಯಕರ್ತರು ಹಲ್ಲೆಗೊಳಗಾಗಿದ್ದು ವ್ಯಕ್ತಿಯೋರ್ವರು ಇವರಿಗೆ ಫೋನ್‌ ಕರೆ ಮಾಡಿ ಆಕಳಿಗೆ ಗಾಯವಾಗಿದೆ ಬನ್ನಿ ಎಂದು ಹೇಳಿ ಕರೆಯಿಸಿಕೊಂಡಿದ್ದಾರೆ. ಆಗ ಇವರಿಬ್ಬರು ಎಪಿಎಂಸಿ ಬಳಿ ಹೋದ ಸಂದರ್ಭದಲ್ಲಿ ಅನ್ಯ ಕೋಮಿನ 30ಕ್ಕೂ ಹೆಚ್ಚಿನ ಜನರು ಹಲ್ಲೆ ನಡೆಸಿದ್ದಾರೆ
ಬಸವಧರ್ಮ ಜಾಗತಿಕ ಧರ್ಮ ಆಗಲಿ: ಸಚಿವ ಎಂ.ಬಿ. ಪಾಟೀಲ
ಲಿಂಗಾಯತ ಒಳಪಂಗಡಗಳು ಒಂದಾದರೆ ಮಾತ್ರ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಒಳ ಪಂಗಡಗಳ ಮಧ್ಯೆ ನೆಂಟಸ್ತಿಕೆ ಬೆಳೆಯಬೇಕು. ಇದೇ ಉದ್ದೇಶ ವೀರಶೈವ ಲಿಂಗಾಯತ ಮಹಾಸಭಾದ್ದಾಗಿದೆ. ಅದು ಅನುಷ್ಠಾನ ಆಗಬೇಕು.
ಉದ್ಘಾಟನೆಗೆ ಸಿದ್ಧವಾಗಿದೆ ಓದುಗ ಸ್ನೇಹಿ ಗ್ರಂಥಾಲಯ!
ಗ್ರಂಥಾಲಯ ಇಲಾಖೆ ಒಂದೊಂದಾಗಿ ತನ್ನ ಗಂಥಾಲಯಗಳಿಗೆ ಆಧುನಿಕ ಹಾಗೂ ಓದುಗ ಸ್ನೇಹಿ ರೂಪ ನೀಡುತ್ತಿದೆ. ಇದರ ಭಾಗವಾಗಿ ನಾರಾಯಣಪುರದಲ್ಲಿ ಸುಸಜ್ಜಿತ ಗ್ರಂಥಾಲಯ ಸಿದ್ಧಗೊಂಡಿದೆ.
  • < previous
  • 1
  • ...
  • 272
  • 273
  • 274
  • 275
  • 276
  • 277
  • 278
  • 279
  • 280
  • ...
  • 458
  • next >
Top Stories
ಎಚ್ಚರ, ಆಪರೇಷನ್‌ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್‌
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್‌ ವರಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved