• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dharwad

dharwad

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮಳೆ: ಹಳಿಗಳ ಪರಿಶೀಲನೆ, ದುರಸ್ತಿ ಆರಂಭಿಸಿದ ನೈಋತ್ಯ ರೈಲ್ವೆ
ರೈಲ್ವೆ ಅಧಿಕಾರಿಗಳು, ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಪ್ರವಾಹ ಪೀಡಿತ ವೇಳೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ.
ಉತ್ತರಾಖಂಡದಲ್ಲಿ ಹಿಮಪಾತ: ಹುಬ್ಬಳ್ಳಿ ಮೂಲದ ದಂಪತಿ ಸಾವು
ಕರ್ನಾಟಕದಿಂದ 22 ಜನ ಚಾರಣಕ್ಕೆ ಹೋಗಿದ್ದರು. ಅದರಲ್ಲಿ ಹವಾಮಾನ ವೈಪರೀತ್ಯದಿಂದ 9 ಜನ ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ ವಿನಾಯಕ ಹಾಗೂ ಸುಜಾತಾ ಎಂಬ ದಂಪತಿ ಕೂಡ ಇದ್ದಾರೆ.
ಬಿತ್ತನೆ ಬೀಜ ದರ ಕಡಿತಗೊಳಿಸಿ
ಬಿತ್ತನೆ ಬೀಜಗಳ ದರ ಶೇ. 60ರಿಂದ 70ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಬರದಿಂದ ಕಂಗೆಟ್ಟಿರುವ ರೈತರಿಗೆ ಈ ಬಾರಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಿದೆ.
ಶಾಲು, ಮಾಲೆಗೆ ಕೊರಳೊಡ್ಡುವರೇ ದಿಂಗಾಲೇಶ್ವರ ಶ್ರೀ!
ಇದೀಗ ಜೋಶಿ ಮತ್ತೆ ಗೆದ್ದಿದ್ದಾರೆ. ದಿಂಗಾಲೇಶ್ವರ ಶ್ರೀಗಳಿಗೆ ಅವರ ಗುರಿ ಮುಟ್ಟಲು ಈ ಚುನಾವಣೆಯಲ್ಲಂತೂ ಸಾಧ್ಯವಾಗಿಲ್ಲ. ಮುಂದೆ ಚುನಾವಣೆಯಲ್ಲಿ ಮತ್ತೆ ಪ್ರಯತ್ನಿಸಬಹುದು. ಆದರೆ ಅಲ್ಲಿವರೆಗೂ ತಮ್ಮ ಮಾತು ಮರೆತು ಸನ್ಮಾನ ಸ್ವೀಕರಿಸುತ್ತಾರೆಯೇ?
ಯಾರಿಗೆ ಒಲಿಯಲಿದೆ ಕೇಂದ್ರ ಚಿವ ಸ್ಥಾನ!
ಈ ಮೂವರಲ್ಲಿ ಯಾರೇ ಮಂತ್ರಿಯಾದರೂ ಹುಬ್ಬಳ್ಳಿಗೆ ಲಾಭವಾಗುವುದಂತೂ ನಿಜ. ಜೋಶಿ ಅವರ ಕ್ಷೇತ್ರವೇ ಧಾರವಾಡ. ಇನ್ನು ಶೆಟ್ಟರ್ ಬೆಳಗಾವಿ ಎಂಪಿ ಆದರೂ ಹುಬ್ಬಳ್ಳಿಯ ಮೂಲದವರು. ಬೊಮ್ಮಾಯಿ ಕೂಡ ಅಷ್ಟೇ ಹಾವೇರಿ-ಗದಗ ಕ್ಷೇತ್ರದ ಸಂಸದರಾಗಿದ್ದರೂ ಅವರ ನಿವಾಸ ಇರುವುದು ಹುಬ್ಬಳ್ಳಿಯಲ್ಲೇ.
ಪರಿಸರದ ಮರು ಸ್ಥಾಪನೆಯಿಂದ ಭೂಮಿ ಅವನತಿಗೆ ತಡೆ
ಮರುಭೂಮೀಕರಣವು ಶುಷ್ಕ, ಅರೆ ಶುಷ್ಕ ಪ್ರದೇಶಗಳಲ್ಲಿನ ಭೂಮಿಯ ಅವನತಿ ಸೂಚಿಸುತ್ತದೆ. ಇದು ಪ್ರಾಥಮಿಕವಾಗಿ ಮಾನವ ಚಟುವಟಿಕೆ ಮತ್ತು ಹವಾಮಾನ ಬದಲಾವಣೆಗಳಿಂದ ಉಂಟಾಗುತ್ತದೆ.
ದಾಖಲೆ ಗೆಲುವಿಗೆ ಜೋಶಿ ಭಗೀರಥ ಪ್ರಯತ್ನ!
ಮತ ಎಣಿಕೆ ಸಮಯದಲ್ಲಿ ಜೋಶಿ ಅವರು ಆರಂಭದಿಂದ ಮುನ್ನಡೆ ಸಾಧಿಸಿದರೂ ದೊಡ್ಡ ಮೊತ್ತದ ಮತಗಳ ಅಂತರ ಹೊಂದಲು ಸಾಧ್ಯವಾಗಲಿಲ್ಲ. ಒಟ್ಟು 21 ಸುತ್ತುಗಳ ಮತಗಳ ಎಣಿಕೆಯಲ್ಲಿ ಹಲವು ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಜೋಶಿ ಅವರಿಗಿಂತ ಹೆಚ್ಚಿನ ಮತ ಪಡೆಯುತ್ತಿದ್ದು ಏರಿಳಿತ ಇತ್ತು.
ಮಹಿಳೆಯರ ಸ್ವಯಂ ರಕ್ಷಣೆಗೆ ಶ್ರೀರಾಮಸೇನೆಯಿಂದ ತ್ರಿಶೂಲ ದೀಕ್ಷೆ
ಜೂ. 9ರಂದು ವಿದ್ಯಾಗಿರಿ ಸಭಾಂಗಣದಲ್ಲಿ ಪ್ರಾರಂಭಿಕವಾಗಿ 50 ಮಹಿಳೆಯರಿಗೆ ತ್ರಿಶೂಲ ದೀಕ್ಷಾ ನೀಡಲಾಗುವುದು. ಐದುವರೆ ಇಂಚಿನ ತ್ರಿಶೂಲ ಇದಾಗಿದ್ದು, ಸ್ವಯಂ ರಕ್ಷಣೆಗೆ ಇದು ಸಹಾಯವಾಗಲಿದೆ. ರಾಕ್ಷಕರ ಸಂಹಾರಕ್ಕೆ ಕಾಳಿ ದೇವಿ ತ್ರಿಶೂಲ ಬಳಸಿದ ಹಿನ್ನೆಲೆಯಲ್ಲಿ ಮಹಿಳೆಯರು ಸಹ ರಾಕ್ಷಸರ ಗುಣದ ಜನರನ್ನು ಮಟ್ಟ ಹಾಕಲು ಈ ತ್ರಿಶೂಲ ಬಳಸಲಿದ್ದಾರೆ.
ಹುಬ್ಬಳ್ಳಿಯ ಪದ್ಮಿನಿಗೆ ಅಂತಾರಾಷ್ಟ್ರೀಯ ಅಟೋಮೋಟಿವ್‌ ವಿಮೆನ್‌ ಪ್ರಶಸ್ತಿ
ಅಮೆರಿಕಾದ ಡೆಟ್ರಾಯಿಟ್‌ನಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಇಂತಹ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿರುವ ಭಾರತದ ಪ್ರಥಮ ಮಹಿಳೆ ಎಂಬ ಖ್ಯಾತಿಗೆ ಪದ್ಮನಿ ಭಾಜನರಾಗಿದ್ದಾರೆ.
500 ಡಿಗ್ರಿ ಉಷ್ಣಾಂಶದಲ್ಲೂ ಕಾರ್ಯನಿರ್ವಹಿಸುವ ಡ್ರೋಣ್‌!
ಸುಮಾರು ಎರಡುವರೆ ವರ್ಷಗಳಿಂದ ಈ ಸಂಶೋಧನೆ ನಡೆದು ಅಂತಿಮ ಹಂತಕ್ಕೆ ಬಂದಿದೆ. ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದು, ಕೊನೆ ಹಂತದ ಸಿದ್ಧತೆಯಲ್ಲಿದ್ದೇವೆ. ಅಗ್ನಿ ಅವಘಡವಾದಾಗ ಚಿಕ್ಕ ಹಾಗೂ ಹೆಚ್ಚಿನ ತಾಪಮಾನ ಹಾಗೂ ಹೊಗೆ ಇದ್ದರೂ ಇದರಲ್ಲಿರುವ ಸೆನ್ಸಾರ್ ಹಾಗೂ ಕ್ಯಾಮೆರಾಗಳ ಮೂಲಕ ಅಲ್ಲಿನ ದೃಶ್ಯಗಳನ್ನು ನೋಡುವಂತೆ ವಿನ್ಯಾಸಗೊಳಿಸಲಾಗಿದೆ.
  • < previous
  • 1
  • ...
  • 278
  • 279
  • 280
  • 281
  • 282
  • 283
  • 284
  • 285
  • 286
  • ...
  • 456
  • next >
Top Stories
ರಾಜ್ಯದ 14 ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆ
ಬಾಂಗ್ಲಾ: ಯೂನಸ್‌ ಸರ್ಕಾರದಿಂದ ಹಸೀನಾರ ಅವಾಮಿ ಪಕ್ಷ ಬ್ಯಾನ್‌
ಕಾಶ್ಮೀರ ವಿವಾದ ಮಧ್ಯಸ್ಥಿಕೆಗೆ ಟ್ರಂಪ್ ಇಂಗಿತ : ಪಾಕ್ ಸ್ವಾಗತ
ಭಾರತದ ಸೇನಾ ದಾಳಿಗೆ ಪಾಕ್‌ ಬಳಿ ಕ್ಷಮೆ ಕೇಳಿದ ಯೂಟ್ಯೂಬರ್‌ ರಣವೀರ್‌
ಕ್ಷಿಪಣಿ ದಾಳಿಯಿಂದ ಆಸೀಸ್‌ನ 4 ಕ್ರಿಕೆಟಿಗರು ಸ್ವಲ್ಪದರಲ್ಲೇ ಪಾರು
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved