ಬೇಲೂರು ಬಸ್ ನಿಲ್ದಾಣ ಮುಂದಿದ್ದ ಗುಂಡಿಗೆ ಕ್ಷಣದಲ್ಲೇ ಮುಕ್ತಿ ತೋರಿದ ಪುರಸಭೆಪುರಸಭೆ ಅಧ್ಯಕ್ಷ ಅಶೋಕ್, ಕರವೇ ಅಧ್ಯಕ್ಷ ಚಂದ್ರಶೇಖರ್ ಬೇಲೂರು ಬಸ್ ನಿಲ್ದಾಣದ ಪ್ರವೇಶ ದ್ವಾರದ ಬಸ್ ನಿಲ್ದಾಣಕ್ಕೆ ಆಗಮಿಸಿ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ತಾವೇ ಖುದ್ದಾಗಿ ನಿಂತು ಜಲ್ಲಿ, ಸಿಮೆಂಟ್ ತರಿಸಿ ಗುಂಡಿ ಮುಚ್ಚಿಸಿದ್ದಾರೆ.