ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kalaburagi
kalaburagi
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಅಕ್ಕಮಹಾದೇವಿ ತತ್ವಸಿದ್ಧಾಂತ ಪಾಲಿಸಿ: ಡಾ. ಮೀನಾಕ್ಷಿ ಬಾಳಿ
ಅಕ್ಕ ತನ್ನದೇ ಆಸ್ಮಿತೆಯಿಂದ ಇಡೀ ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿದ್ದಳು ಅದರ ಜೊತೆಗೆ ಜೀವಪರ ಜನಪರ ಚಿಂತನೆಗಳುಳ್ಳ ವೃತ್ತಿತ್ವವನ್ನು ಹೊಂದಿರುವನ್ನು ತನಗೆ ನಿಜವಾದ ಗಂಡ ಎಂದು ಕೌಶಿಕನನ್ನು ದಿಕ್ಕರಿಸಿ ಮುನ್ನಡೆದ ದಿಟ್ಟ ಮಹಿಳೆ.
ಕಮಕನೂರ ಹಕ್ಕೋತ್ತಾಯ ಮಾಡುವುದು ಹಾಸ್ಯಾಸ್ಪದ: ಎಮ್ಮೆನೊರ
ಕೋಲಿ ಸಮಾಜವನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ಕಾಂಗ್ರೆಸ್ ಸರ್ಕಾರವೇ ತಪ್ಪಾಗಿ ಕಡತ ಕೇಂದ್ರಕ್ಕೆ ಕಳುಹಿಸಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಿಂದ ಸ್ಪಷ್ಟೀಕರಣ ಕೇಳಿದೆ.
ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳ ಪಾತ್ರ ಹಿರಿದಾಗಿದೆ: ದೊಡ್ಡಪ್ಪಗೌಡ ಪಾಟೀಲ
ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪರಿಶ್ರಮ ಅಗತ್ಯವಾಗಿದೆ.
ರೈತರಿಗೆ ಮಧ್ಯಂತರ ಪರಿಹಾರ ನೀಡಿದೆ: ಸಂಸದ ಡಾ. ಉಮೇಶ ಜಾಧವ್
ಈಗಾಗಲೆ ಬರಪರಿಸ್ಥಿತಿಯ ಹಿನ್ನಲೆಯಲ್ಲಿ ಸ್ಥಳೀಯ ವಿಕೋಪದಡಿಯಲ್ಲಿ ದೂರನ್ನು ಸಲ್ಲಿಸಿದ ರೈತರಿಗೆ ₹4.98 ಕೋಟಿ ಪರಿಹಾರ ರೈತರ ಜಮೆ ಮಾಡಲಾಗಿದೆ.
ಕಲಬುರಗಿ: ಸರ್ವಜ್ಞ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ
ಸರ್ವಜ್ಞ ಶಿಕ್ಷಣ ಸಂಸ್ಥೆಯಲ್ಲಿ ಪಠ್ಯದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಕ್ಕಳಿಗೆ ವಿಶೇಷ ಕಾಳಜಿ ಮಾಡುವ ಸಂಸ್ಥೆಯಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.
ಕಲಬುರಗಿ ಬಿಜೆಪಿ ಕಚೇರಿ ಮುಂದೆ ಕಾಂಗ್ರೆಸ್ ಪ್ರಗತಿ ರಥ
ಬಿಜೆಪಿ ನಡೆಸಿರುವ ಅಭಿಯಾನಕ್ಕೆ ಸೆಡ್ಡು ಹೊಡೆದಿರುವ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಮಿಟಿ ಮಾಡಿರೋ ಕೆಲಸಗಳನ್ನು ನೋಡಬನ್ನಿರೆಂದು ವಿಶೇಷ ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ಬಿಜೆಪಿ ಮುಖಂಡರಿಗೆ ಸವಾಲು ಹಾಕಿ ಗಮನ ಸೆಳೆಯಿತು.
ಸಮಾಜಮುಖಿ ಸಾಹಿತ್ಯ ಅಗತ್ಯ: ದಾಕ್ಷಾಯಣಿ ಅಪ್ಪಾ
ಕನ್ನಡ ಸಾಹಿತ್ಯ ಮತ್ತು ಶರಣ ಸಾಹಿತ್ಯಕ್ಕೆ ಜವಳಿ ಕುಟುಂಬದ ಸೇವೆ ಸದಾ ಸ್ಮರಣೀಯವಾಗಿದೆ.
ಭಾವೈಕ್ಯತೆ ಭಾವನೆ ಬೆಳೆಸುವುದು ಅಗತ್ಯ: ಡಾ. ಶರಣಪ್ಪ
ಭಾರತ ದೇಶದಲ್ಲಿ ಬಹು ಭಾಷೆ, ಧರ್ಮ, ಜಾತಿ ಸಂಸ್ಕೃತಿಗಳು ಬೆಳೆದಿವೆ. ರಾಷ್ಟ್ರೀಯ ಶಿಬಿರಗಳ ಮೂಲಕ ಯುವಕರಲ್ಲಿ ಏಕತೆ, ಸಹೋದರತೆ ಮತ್ತು ಭಾವೈಕ್ಯತೆಯ ಭಾವನೆ ಬೆಳೆಸುವುದು ಅಗತ್ಯ.
ಸಂವಿಧಾನದ ಆಶಯ ಜಾರಿಗೆ ಬರಲು ಎಲ್ಲರ ಪ್ರಯತ್ನ ಮುಖ್ಯ: ಡಿಸಿ
ಹಕ್ಕುಗಳು ಎಷ್ಟು ಮುಖ್ಯವೋ ಕರ್ತವ್ಯಗಳು ಕೂಡ ಅಷ್ಟೇ ಮುಖ್ಯ. ಸಂವಿಧಾನದಲ್ಲಿರುವ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಕೊಳ್ಳುವ ಮೂಲಕ ಬಾಬಾ ಸಾಹೇಬರ ಕನಸು ನನಸು ಮಾಡಲು ಪ್ರಯತ್ನಿಸಬೇಕು.
ಕೃಷಿಯಿಂದಲೇ ಎಲ್ಲಾ ಸಂಸ್ಕೃತಿಗಳು ಹುಟ್ಟಿವೆ: ಪ್ರೊ. ಪಾಟೀಲ್
ಕೌಶಲ್ಯ ಭಾರತ ಮಿಷನ್ ಮತ್ತು ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿಯ ಪ್ರಭಾವದ ಮೌಲ್ಯಮಾಪನ ಕುರಿತು ಒಂದು ದಿನದ ಕಾರ್ಯಾಗಾರ.
< previous
1
...
157
158
159
160
161
162
163
164
165
...
207
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ