ಬೆಲೆ ಹೆಚ್ಚಳ: ಕೊತ್ತೂರು ಅಸಮಾಧಾನವಿದ್ಯುತ್, ನೀರು ಎಲ್ಲವೂ ಹೆಚ್ಚಾಗಿದೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇವೆಲ್ಲಾ ಜಾಸ್ತಿಯಾಗುತ್ತಿರುವುದು ಒಳ್ಳೆಯದು, ಸರ್ಕಾರ ನಡಿಯಬೇಕಲ್ಲಾ, ಅಭಿವೃದ್ಧಿ ಆಗಬೇಕಾದರೆ ಇದೆಲ್ಲಾ ಬೆಲೆ ಏರಿಕೆ ಆಗಲೇಬೇಕು, ಇದೆಲ್ಲಾ ಗ್ಯಾರೆಂಟಿಗಳ ಎಫೆಕ್ಟ್ ಅಲ್ಲ. ಇವತ್ತು ಬೆಲೆ ಏರಿಕೆ ಜನರಿಗೆ ಹೊರೆಯಾಗುತ್ತಿರುವುದು ನಿಜ, ಟ್ಯಾಕ್ಸ್, ಜಿಎಸ್ಟಿ ಸೇರಿ ಮುದ್ರಾಂಕ ಶುಲ್ಕ ಹೆಚ್ಚಾಗಿದೆ.