ಶ್ರೀನಿವಾಸಪುರ ಬಂದ್ಗೆ ಉತ್ತಮ ಪ್ರತಿಕ್ರಿಯೆಕಳೆದ ಹತ್ತು ದಿನಗಳಿಂದ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ನಿರಂತರ ಹೋರಾಟ ಮಾಡುತ್ತಿದ್ದರೂ ಸಹ ಸರ್ಕಾರಕ್ಕಾಗಲಿ, ಜನಪ್ರತಿನಿಧಿಗಳಿಗಾಗಲಿ ಸ್ಪಂದಿಸಲಿಲ್ಲ. ಮಾವು ತಿರಳು ತೆಗೆಯುವ ಫ್ಯಾಕ್ಟರಿಗಳೂ ಇಲ್ಲಿ ಇಲ್ಲ, ಇಂತಹ ಫ್ಯಾಕ್ಟರಿಗಳು ಇದಿದ್ದರೆ ನಮಗೆ ಈ ಸಮಸ್ಯೆ ಬರುತಿರಲಿಲ್ಲ, ನೆರಯ ಆಂಧ್ರ ಪ್ರದೇಶದ ಫ್ಯಾಕ್ಟರಿಗಳಿಗೆ ಮೊರೆಹೋಗುವ ಪರಿಸ್ಥಿತಿ ಉಂಟಾಗಿದೆ