ಸರ್ಕಾರಿ ಶಾಲೆ ಉಳಿಸಲು ದಾನಿಗಳ ಕೊಡುಗೆ ಅಗತ್ಯಎಪ್ಸನ್ ಸಂಸ್ಥೆಯ ಅಧ್ಯಕ್ಷರಾದ ಎನ್.ಸಾಂಭಮೂರ್ತಿ ಅವರ ಶೈಕ್ಷಣಿಕ ಹಾಗೂ ಸರ್ಕಾರಿ ಶಾಲಾ ಮಕ್ಕಳ ಬಗೆಗಿನ ಕಾಳಜಿಯ ಪ್ರತೀಕವಾಗಿ ಈ ನೆರವನ್ನು ಜಿಲ್ಲೆಗೆ ಹರಿಸುತ್ತಿದ್ದು, ನಮ್ಮ ಪ್ರಯತ್ನಕ್ಕೆ ಶಿಕ್ಷಕರ ಬಳಗ ಕೈಜೋಡಿಸಿ ಮಕ್ಕಳಿಗೆ ಪಾರದರ್ಶಕವಾಗಿ ತಲುಪುವಂತೆ ಮಾಡುತ್ತಿದೆ. ಮಕ್ಕಳಿಗೆ ವಿತರಿಸಲು ೧.೮೦ ಲಕ್ಷ ನೋಟ್ಪುಸ್ತಕಗಳನ್ನು ನೀಡಲಾಗಿದೆ.