• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • kolar

kolar

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕಾರ್ಮಿಕ ಇಲಾಖೆ ಹುಡುಕಿ ಕೊಡಿ!
ಬಂಗಾರಪೇಟೆ ಪಟ್ಟಣದಲ್ಲಿ ಎರಡು ಕಿ.ಮೀ ದೂರದಲ್ಲಿ ಅದೂ ವಸತಿ ಪ್ರದೇಶದಲ್ಲಿ ಯಾರಿಗೂ ಗೊತ್ತಾಗದ ಸ್ಥಳದಲ್ಲಿ ತೆರೆದಿರುವುದು ಕಾರ್ಮಿಕರಿಗೆ ಅನನುಕೂಕಲವಾಗಿದೆ. ಇಲಾಖೆಯಿಂದ ಕಾರ್ಮಿಕರಿಗೆ ದೊರೆಯುವಂತ ಸೌಲಭ್ಯಗಳನ್ನು ಪಡೆಯಲೂ ಸಹ ಯಾವುದೇ ಮಾಹಿತಿ ನೀಡುವವರಿಲ್ಲ, ಇದರಿಂದ ಕಾರ್ಮಿಕರು ಕಚೇರಿಯನ್ನು ನಿತ್ಯ ಹುಡುಕುವುದೇ ದೊಡ್ಡ ಕೆಲಸವಾಗಿದೆ.
ಬೆಂಬಲ ಬೆಲೆ ಘೋಷಿಸದಿದ್ದರೆ ನಾಳೆಯಿಂದ ಪ್ರತಿಭಟನೆ

ಕಳೆದ 17 ದಿನಗಳಿಂದ ಮಾಡಿದ ಹೋರಾಟಗಳಿಗೆ ಯಾವುದೇ ಪ್ರತಿಫಲ ಸಿಗದ ಹಿನ್ನೆಲೆಯಲ್ಲಿ ರೈತರು ತೀವ್ರವಾದ ಆತಂಕದ ಪರಿಸ್ಥಿಗೆ ತುತ್ತಾಗಿದ್ದಾರೆ.  

ರೈತರಿಗೆ ಅನಗತ್ಯವಾಗಿ ತೊಂದರೆ ಕೊಡಬೇಡಿ
ಜಿಪಿಎಸ್ ಮೂಲಕ ಬೆಳೆ ಸಮೀಕ್ಷೆ ಮಾಡಲಾಗುತ್ತದೆ. ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ ಮತ್ತು ವಾರ್ಷಿಕವಾಗಿ ೩ ಅವಧಿಗಳಲ್ಲಿ ಸಮೀಕ್ಷೆ ಪಿ.ಆರ್.ಗಳು ತಮ್ಮ ಮೊಬೈಲ್ನಲ್ಲಿ ಬೆಳೆ ಸಮೀಕ್ಷೆಯ ಅಪ್ ಮೂಲಕ ಮಾಡುತ್ತಾರೆ. ರೈತರು ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೆ ಇದರಲ್ಲಿ ಅವರ ಬೆಳೆ ನಮೂದಿಸಬೇಕು.
ಕೈ ಬೆಂಬಲಿತ ಅಭ್ಯರ್ಥಿಗೆ ಮಾತ್ರ ಬೆಂಬಲ
ಕೋಲಾರ ಉತ್ತರ ಮಹಿಳಾ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮಹಾಲಕ್ಷ್ಮೀ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್‌ ಹೈಕಮಾಂಡ್ ಅವರಿಗೆ ಒಪ್ಪಿಗೆ ಕೊಟ್ಟಿಲ್ಲ, ಮಹಾಲಕ್ಷ್ಮೀ ಅವರು ಪತಿ ಪ್ರಸಾದ್‌ಬಾಬು ಅವರು ಕೋಲಾರ ಮಹಿಳಾ ಉತ್ತರ ಮೀಸಲು ಕ್ಷೇತ್ರಕ್ಕೆ ತಮ್ಮ ಪತ್ನಿಯನ್ನು ಕಣಕ್ಕಿಳಿಸುವುದಾಗಿ ಪ್ರಸ್ತಾಪ ಮಾಡಿದ್ದರು. ಆಗಲೂ ಪಕ್ಷ ಒಪ್ಪಿಗೆ ನೀಡಿರಲಿಲ್ಲ
ಇನ್ನೂ ಫಲಾನುಭವಿಗಳ ಕೈ ಸೇರದ ಜೂನ್ ಪಡಿತರ
ಪ್ರಫಲಾನುಭವಿ ಪ್ರತಿ ಸದಸ್ಯರಿಗೆ ೫ಕೆಜಿ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ೫ಕೆಜಿ ಅಕ್ಕಿ ಸೇರಿ ಒಟ್ಟು ಒಬ್ಬ ಸದಸ್ಯರಿಗೆ ೧೦ಕೆಜಿ ಅಕ್ಕಿಯನ್ನು ಅರ್ಹ ಪಡಿತರ ಚೀಟಿದಾದದರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ವಿತರಿಸುವ ಆಹಾರ ಧಾನ್ಯಗಳು ಪ್ರಸಕ್ತ ಜೂನ್ ತಿಂಗಳು ಅರ್ಧ ಭಾಗ ಕಳೆದಿದ್ದರೂ ಪಡಿತರ ಬಂದಿಲ್ಲ.
ಕೋಲಾರದಲ್ಲಿ ನಗರ ಸಾರಿಗೆ ಸೇವೆಗೆ ಸೂಚನೆ
ನಗರ ಹೊರವಲಯದ ಗಾರ್ಮೆಂಟ್ಸ್‌ಗಳಿಗೆ ಮಹಿಳೆಯರು ದಿನನಿತ್ಯ ಸಾರಿಗೆ ಸಂರ್ಪಕವಿಲ್ಲದೆ ಖಾಸಗಿ ಆಟೋ ಮುಂತಾದ ವಾಹನಗಳಲ್ಲಿ ತೆರಳುತ್ತಿದ್ದು ತೊಂದರೆಗೆ ಒಳಗಾಗಿದ್ದಾರೆ. ಇದರೊಂದಿಗೆ ಸೇವಾ ರಸ್ತೆಗಳಲ್ಲಿನ ಗ್ರಾಮಗಳಿಗೆ ಸಮರ್ಪಕವಾದ ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
ಇಂದಿರಾ ಆವಾಸ್‌ ಅಡಿ 1.38 ಲಕ್ಷ ಮನೆ ನಿರ್ಮಿಸುವ ಗುರಿ
ಎಲ್ಲರಿಗೂ ಸಿಎಂ ಆಗೋ ಆಸೆ ಸಹಜ, ಆದರೆ ಸಿಎಂ ಸ್ಥಾನ ಖಾಲಿ ಇದ್ದಾಗ ಆ ಮಾತು ಅಷ್ಟೇ ಈ ಕುರಿತು ನೀವುಗಳು ಹುಟ್ಟು ಹಾಕುವ ಪ್ರಶ್ನೆಗಳು ದಿಕ್ಕು ತಪ್ಪಿಸುತ್ತಿದೆ, ೨.೫ ವರ್ಷ ಆಗ್ರಿಮೆಂಟ್ ಎನ್ನುತ್ತೀರಿ, ಸಿದ್ದರಾಮಯ್ಯ ಅವರು ತಮ್ಮ ೫ ವರ್ಷ ಅವಧಿ ಪೂರ್ಣಗೊಳಿಸಲಿದ್ದಾರೆ
ವೃದ್ಧಾಶ್ರಮ ಸಂಸ್ಕೃತಿಗೆ ಕಡಿವಾಣ ಹಾಕಬೇಕು
ಮಕ್ಕಳಿಂದ ವಂಚನೆ, ದೌರ್ಜನ್ಯಕ್ಕೆ ಒಳಗಾಗುವ ಹಿರಿಯ ನಾಗರೀಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ ೧೫೧೦೦ ಬಳಸಿಕೊಂಡು ದೂರು ನೀಡುವಂತೆ ಸಲಹೆ ನೀಡಿದ ಅವರು, ನಿಮ್ಮ ಹಕ್ಕುಗಳನ್ನು ಪಡೆದಕೊಳ್ಳಲು ಸರ್ಕಾರ ಜಾರಿಗೆ ತಂದಿರುವ ಹಿರಿಯ ನಾಗರೀಕರ ದೌರ್ಜನ್ಯ ತಡೆ ಕಾಯಿದೆ ನೆರವು ಪಡೆಯಿರಿ.
ಶಿವಾಚಾರ ನಗರ್ತರು ಶಿಕ್ಷಣಕ್ಕೆ ಆದ್ಯತೆ ನೀಡಲಿ
ಶಿವಾಚಾರ ವೈಶ್ಯ ನಗರ್ತರ ಸಮುದಾಯವು ಕಡಿಮೆ ಸಂಖ್ಯೆ ಹೊಂದಿದ್ದು, ಅರ್ಥಿಕ,ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲೂ ಹಿಂದುಳಿದಿದೆ. ಯಾವುದೇ ಸಮುದಾಯ ಮುಂದು ವರೆಯಬೇಕಾದರೆ ಪ್ರಮುಖ ಆಸ್ತ್ರವೇ ಶಿಕ್ಷಣ. ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪೋಷಕರು ಜವಾಬ್ದಾರಿ ವಹಿಸಬೇಕು.
ಮಕ್ಕಳಿಗೆ ಸ್ಕೌಟ್ಸ್‌- ಗೈಡ್ಸ್‌ ಶಿಕ್ಷಣ ನೀಡಿ
ಸ್ಕೌಟ್ಸ್‌ನಿಂದ ಶಾಲಾ ಮಕ್ಕಳಲ್ಲಿ ನಾಯಕತ್ವ ಗುಣಗಳು, ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವ ಪ್ರವೃತ್ತಿ, ಜೀವನ ಕೌಶಲ್ಯಗಳನ್ನು ಕಲಿತು ಮುಂದಿನ ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ರೂಪುಗೊಳ್ಳಲು ಸಹಕಾರಿ, ಎಲ್ಲ ಹಂತದ ಅಧಿಕಾರಿಗಳು, ಪೋಷಕರು ಮತ್ತು ಶಿಕ್ಷಕರು ಸ್ಕೌಟ್ಸ್-ಗೈಡ್ಸ್ ಶಿಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೂ ತಲುಪುವಲ್ಲಿ ನಿರಂತರ ಪ್ರಯತ್ನಪಡಬೇಕು.
  • < previous
  • 1
  • ...
  • 9
  • 10
  • 11
  • 12
  • 13
  • 14
  • 15
  • 16
  • 17
  • ...
  • 196
  • next >
Top Stories
ಖರ್ಗೆ ಮುಖ್ಯಮಂತ್ರಿ ಆಗಬಾರದು ಅಂತ ಏನೂ ಇಲ್ಲವಲ್ಲ? : ಸತೀಶ್‌
ಒಬ್ಬರು ಸಿಎಂ ಇದ್ದಾಗ ಮತ್ತೊಬ್ಬ ಆಗಲು ಹೇಗೆ ಸಾಧ್ಯ? : ದಿನೇಶ್‌
ಕೋಲಾರ ಮಹಿಳೆಯಲ್ಲಿ ವಿಶ್ವದಲ್ಲೇ ಎಲ್ಲೂ ಇಲ್ಲದ ರಕ್ತದ ಗುಂಪು ಪತ್ತೆ
ತುಂಗಭದ್ರಾ ಅಚ್ಚುಕಟ್ಟು ಕ್ಯಾನ್ಸರ್‌ ಹಬ್‌!
ಪಿಯುಸಿ ಮೌಲ್ಯಮಾಪಕರಿಗೆ ಇನ್ನೂ ಸಿಗದ ಸಂಭಾವನೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved