ಇಂದು ಕೋಲಾರದಲ್ಲಿ ಪ್ರತಿಭಟನೆ ದೇವಸ್ಥಾನ ಹುಂಡಿ ಹಣವನ್ನು ಬೇರೆದಕ್ಕೆ ಬಳಸಿಕೊಳ್ಳಕಾಗುತ್ತಿದೆ, ಅಲ್ಪ ಸಂಖ್ಯಾತರು ಎಂದರೆ ಜೈನ್ ಹಾಗೂ ಕ್ರಿಶ್ಚಿಯನ್ ಸಮುದಾಯವೂ ಇದೆ, ಆದರೆ ಅವರಿಗೆ ಮಾತ್ರ ಏನು ಕೊಟ್ಟಿಲ್ಲ. ಜಮೀರ್ ಅಹ್ಮದ್, ನಜೀರ್ ಅಹ್ಮದ್ ಸೇರಿ ಹಲವು ನಾಯಕರು ಸೂಪರ್ ಸಿಎಂ ಗಳಾಗಿದ್ದು , ಸಿಎಂ ಸಿದ್ದರಾಮಯ್ಯ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.