ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
koppal
koppal
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಮಳೆಯಿಂದ ಶಿಥಿಲಗೊಂಡ 74 ಶಾಲಾ ಕೊಠಡಿ
ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಹಳೆಯ ಶಾಲಾ ಕೊಠಡಿಗಳ ಮೇಲ್ಚಾವಣಿ ನೀರಿನಿಂದಾಗಿ ಸಂಪೂರ್ಣ ಶಿಥಿಲಾವಸ್ಥೆಗೆ ಜಾರಿವೆ. ಕೆಲವು ಕಟ್ಟಡಗಳ ಮೇಲ್ಚಾವಣಿಯ ಸಿಮೆಂಟ್ ಕಳಚಿ ಬೀಳುತ್ತಿದ್ದು, ಕಬ್ಬಿಣದ ಸರಳು ಹೊರ ಕಾಣಿಸುತ್ತಿವೆ.
ಗ್ರಾಮೀಣ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಮಿಂಚಲಿ
ಕೇವಲ ಓದಿನಲ್ಲಿ ಮುಂದೆ ಬರುವುದಷ್ಟೇ ಸಾಧನೆಯಲ್ಲ, ಕ್ರೀಡೆಗಳಲ್ಲಿ ಪಾಲ್ಗೊಂಡು ಉತ್ತಮ ಆಟವಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು.
ಕನಕಗಿರಿಯಲ್ಲಿ ಮನ ಸೆಳೆಯುವ ಉಯ್ಯಾಲೆ ಗಣಪತಿ
ಗಣಪತಿಯೊಟ್ಟಿಗೆ ಉಯ್ಯಾಲೆಯಾಡಲು ನೂರಾರು ಶಾಲಾ ಮಕ್ಕಳು ಇತ್ತ ಕಡೆ ಧಾವಿಸುತ್ತಿದ್ದಾರೆ. ಇನ್ನು ಭಕ್ತರು ಸಹ ಅಕ್ಷತೆ ಸಮರ್ಪಣೆ ನಂತರ ತೊಟ್ಟಿಲಲ್ಲಿ ಕುಳಿತು ಜೋಕಾಲಿ ಆಡಿ ಸಂಭ್ರಮಿಸುತ್ತಿದ್ದಾರೆ.
ಶೈಕ್ಷಣಿಕ ಸುಧಾರಣೆಗಾಗಿ ವೇಕಪ್ ಕಾಲ್
ದಿನಕ್ಕೊಂದು ಪ್ರಶ್ನೆ, ವಾರಕ್ಕೊಂದು ಪರೀಕ್ಷೆ ನಡೆಸುವ ಕುರಿತು ಮಾಹಿತಿ ತಿಳಿಸಿದ ಅವರು, ಶೇ. 75ರಷ್ಟು ಹಾಜರಾತಿ ಇದ್ದರೆ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ. ಆದ್ದರಿಂದ ಮಕ್ಕಳು ಶಾಲೆ ತಪ್ಪಿಸದಂತೆ ಪ್ರತಿದಿನ ಶಾಲೆಗೆ ಕಳುಹಿಸಬೇಕು.
ಪಡಿತರ ಅಕ್ಕಿ ಕಳ್ಳ ಸಾಗಣೆಯಾದರೆ ಕಠಿಣ ಕ್ರಮ
ಪಡಿತರ ಧಾನ್ಯವನ್ನು ಮಾರಾಟ ಮಾಡಲು ಅವಕಾಶವಿಲ್ಲ. ಈ ಕುರಿತು ಜನರಿಗೆ ಅರಿವು ಮೂಡಿಸಬೇಕು. ಪಡಿತರ ಚೀಟಿಗೆ ಈ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿ ಮೂಲಕವೇ ತಿಳಿಸಬೇಕು. ಪಡಿತರ ವಿತರಿಸುವ ಸಮಯ ಹೆಚ್ಚಿಸಿದ್ದು ಅದರಂತೆ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಬೇಕು.
ಅಲೇಮಾರಿಗಳ ಒಳಮೀಸಲಾತಿಗಾಗಿ ರಸ್ತೆಗಿಳಿದ ರಾಮ, ಕೃಷ್ಣ, ಆಂಜನೇಯ!
ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಒಳಮೀಸಲಾತಿ ಜಾರಿಯಲ್ಲಿ ಅನ್ಯಾಯವಾಗಿದೆ. ಪ್ರತ್ಯೇಕವಾಗಿ ನೀಡಬೇಕಾಗಿದ್ದ ಶೇ. 1ರಷ್ಟು ಮೀಸಲಾತಿ ಕೈಬಿಟ್ಟು, ಸ್ಪರ್ಶ ಸಮುದಾಯದ ಪ್ರ-ವರ್ಗದಲ್ಲಿ ಸೇರಿಸಲಾಗಿದೆ. ಇದರಿಂದ ನಮಗೆ ಮತ್ತೆ ಪೈಪೋಟಿಯೊಡ್ಡಿ ಮೀಸಲಾತಿ ಪಡೆಯಲು ಸಾಧ್ಯವೇ ಇಲ್ಲ.
ಧರ್ಮಸ್ಥಳಕ್ಕೆ ಜೆಡಿಎಸ್ನಿಂದ ಸತ್ಯಯಾತ್ರೆ: ಶರಣಪ್ಪ ಜಡಿ
ಧರ್ಮಸ್ಥಳದಲ್ಲಿ ಲಕ್ಷಾಂತರ ಜನರಿಗೆ ಅನ್ನ ಪ್ರಸಾದ ಸೇರಿ ಹಲವು ಧಾರ್ಮಿಕ ಕಾರ್ಯ ನಡೆಯುತ್ತವೆ. ಆ ಕ್ಷೇತ್ರಕ್ಕೊಂದು ಧಾರ್ಮಿಕ ಇತಿಹಾಸವಿದೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯ ಪವಿತ್ರ ನೆಲದಲ್ಲಿ ಈಚೆಗೆ ಅಪಪ್ರಚಾರ ಹೆಚ್ಚಾಗುತ್ತಿದೆ.
ಜೆಸ್ಕಾಂಗೆ ಶಾಕ್ ನೀಡಿದ ಕಾರಟಗಿ ಪುರಸಭೆ
ಕಾರಟಗಿ ಪಟ್ಟಣದಲ್ಲಿ ಹಗಲು-ರಾತ್ರಿ ಬೀದಿದೀಪ ಉರಿಯುತ್ತವೆ. ಇವುಗಳ ಬಿಲ್ ಕಟ್ಟುವರು ಯಾರು?, ಇನ್ನು ಕೆಲ ವಿದ್ಯುತ್ ಕೈಕೊಟ್ಟರೆ ಪವರ್ಮನ್ ಬರುವುದಿಲ್ಲ ಎಂದು ಜೆಸ್ಕಾಂ ಅಧಿಕಾರಿ ಖಾದರ್ಭಾಷಾ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.
ಪ್ರತ್ಯೇಕ ಒಳಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ
ದಾಸರ ಸಮುದಾಯವರು ನಾವು ಅತ್ಯಂತ ತುಳಿತಕ್ಕೆ ಒಳಗಾಗಿದ್ದೇವೆ. ಈಗಲೂ ಎಸ್ಸಿ ಸಮುದಾಯದಲ್ಲಿಯೇ ಸ್ಪರ್ಧೆ ಮಾಡುವಷ್ಟು ಶಕ್ತಿ ಹೊಂದಿಲ್ಲ. ಹೀಗಾಗಿ ಮೊದಲೇ ನಿಗದಿ ಮಾಡಿದಂತೆ ಪ್ರತ್ಯೇಕ ಮೀಸಲಾತಿ ಪ್ರಮಾಣ ಪತ್ರ ನೀಡಬೇಕು.
ಸಹಕಾರಿ ಸಂಘ ಚಲನೆಯಲ್ಲಿ ಇರಲಿ
ಸಂಘಕ್ಕೆ ಸದಸ್ಯರೇ ಜೀವಾಳ. ಅವರು ಸಾಲ ಪಡೆದು ಸಕಾಲಕ್ಕೆ ಮರುಪಾವತಿಸಿದರೆ ಸಂಘಗಳು ಉಳಿಯುತ್ತವೆ. ಸಂಘ ನಿಂತ ನೀರಾಗಬಾರು, ಅದು ಚಲನೆಯಲ್ಲಿದ್ದಾಗ ಸಂಘ ಹೆಚ್ಚೆಚ್ಚು ಬೆಳೆಯುತ್ತವೆ.
< previous
1
...
7
8
9
10
11
12
13
14
15
...
526
next >
Top Stories
ರಮ್ಯಾ ಹಾಗೂ ವಿನಯ್ ಸುತ್ತಾಟದ ಫೋಟೋ ಟ್ರೆಂಡಿಂಗ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
ವಸುಧೈವ ಕುಟುಂಬಕಂ’ ಆಶಯದ ಮೂರ್ತರೂಪ ಮೋಹನ್ ಭಾಗವತ್ ಜೀ
ನಟ ದರ್ಶನ್ ಭದ್ರತೆಗೆ 24 ತಾಸು ಐವರು ಅಧಿಕಾರಿಗಳು!
‘ಕೃಷ್ಣಾ ಮೇಲ್ದಂಡೆ ಪೂರ್ಣ ಸರ್ಕಾರದ ವಾಗ್ದಾನ’