ಪ್ರಭುತ್ವ ಪ್ರಶ್ನಿಸುವವರ ಹತ್ತಿಕ್ಕುವ ಬೆಳವಣಿಗೆ: ಸಾಹಿತಿ ಕುಂ. ವೀರಭದ್ರಪ್ಪರಾಷ್ಟ್ರದಲ್ಲಿ ಲೇಖಕರು, ಸಾಹಿತಿಗಳು, ಬರವಣಿಗೆಕಾರರನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಕೆಲವೆಡೆ ಲೇಖಕರ, ಬರವಣಿಗೆಕಾರರ ಮೇಲೆ ದೂರು ಸಹ ದಾಖಲಾಗಿದೆ. ಇನ್ನಾದರೂ ಜನ ಸಾಮಾನ್ಯರು ಆಳುವವರನ್ನು ಪ್ರಶ್ನಿಸುವ ಪ್ರಕ್ರಿಯೆ ಪ್ರಾರಂಭಿಸಬೇಕು.