• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • koppal

koppal

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕನಕಗಿರಿಯಲ್ಲಿ ವಿಷಪೂರಿತ ಕಾಯಿ ತಿಂದು 25 ಕುರಿ ಸಾವು
ರಿಗಳು ಮೇಯಿಸಲು ಹೋದಾಗ ವಿಷಪೂರಿತ ಕಾಯಿಗಳನ್ನು ಸೇವಿಸಿ ಕುರಿ ಮೃತಪಟ್ಟಿವೆ. ಕೆಲ ಕುರಿಗಳು ಸುಧಾರಿಸಿಕೊಳ್ಳುತ್ತಿದ್ದು, ಇನ್ನು ಕೆಲವು ಸಾವನ್ನಪ್ಪುವ ಸಾಧ್ಯತೆ ಇದೆ.
ಕುಡಿಯುವ ನೀರು ಸಮಸ್ಯೆ ಆಗದಂತೆ ನಿಗಾ ವಹಿಸಿ: ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ
ಹೊಸ ಬಂಡಿ ಹರ್ಲಾಪುರ ಗ್ರಾಮದಲ್ಲಿ ಸಹ ಹೊಸ ಖಾಸಗಿ ಬೋರ್‌ವೆಲ್ ಗುರುತಿಸಿ ನೀರು ಸರಬರಾಜಿನ ವ್ಯವಸ್ಥೆ ಮಾಡಿಸಲು ಸೂಚನೆ ನೀಡಿದರು.
ಸರ್ವಜ್ಞರ ತ್ರಿಪದಿಗಳು ಸಾಮಾಜಿಕ ಪರಿವರ್ತನೆಗೆ ನಾಂದಿ
ಸಾವಿರಕ್ಕೂ ಹೆಚ್ಚು ತ್ರಿಪದಿ ರಚಿಸಿ, ಸಮಾಜದೊಳಗಿನ ಡಾಂಬಿಕ, ಮೌಢ್ಯ, ಕೀಳರಿಮೆ, ಬೇಧ ಭಾವವನ್ನು ತೊಲಗಿಸಲು ಶ್ರಮಿಸಿದವರು.ಇಂತಹ ದಾರ್ಶನಿಕ ಶರಣರ ವೈಚಾರಿಕತೆ ನಾವೆಲ್ಲರೂ ತಲೆಬಾಗಿ ಅವರ ಹಾದಿಯಲ್ಲಿ ನಡೆದು ಸಮ-ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳೋಣ
ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಸಮಾನತೆ
ಸತಿ ಪತಿಗಳು ಒಬ್ಬರನೊಬ್ಬರು ಸುಖವಾಗಿ ಸಂಸಾರ ಸಾಗಿಸಲಿ. ವಿವಾಹ ಬಂಧ ಎಂದರೆ ಎರಡು ಮನಸ್ಸುಗಳು ಒಂದಾಗಿ ಪರಸ್ಪರ ಹಾಲು ಜೇನಿನಂತೆ ಜೀವನ ನಡೆಸುವುದು
ಪ್ರಧಾನಿ ನರೇಂದ್ರ ಮೋದಿಯಿಂದ ಶೈಕ್ಷಣಿಕ ಪ್ರಗತಿಗೆ ಶ್ರಮ
ಪ್ರಧಾನಮಂತ್ರಿ ನರೇಂದ್ರ ಮೋದಿ ಜನಸಾಮಾನ್ಯರ ಬದುಕಿಗೆ ಆಸರೆಯಾಗುವಂತಹ ಕಾರ್ಯಕ್ರಮಗಳನ್ನು ದೇಶದಲ್ಲಿ ಅನುಷ್ಠಾನ
ದೇಶಾದ್ಯಂತ ವೀರಶೈವರನ್ನು ಸಂಘಟಿಸುವ ಕಾರ್ಯವಾಗಲಿ
ಮುಂದಿನ ದಿನದಲ್ಲಿ ಈ ಕಾರ್ಯಗಾರ ರಾಜ್ಯಕ್ಕೆ ಸೀಮಿತವಾಗಿಡದೇ ಮಹಾರಾಷ್ಟ್ರ,ತೆಲಂಗಾಣ,ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡಿನ ಅರ್ಚಕ ವೈದಿಕ ಅಭ್ಯಾಸಕ್ಕೆ ಸಂಸ್ಕೃತ ಕಲಿಕೆಯುವ ಅವಶ್ಯವಾಗಿದೆ
ಸರ್ವಜ್ಞರ ತ್ರಿಪದಿ ಮೌಲ್ಯ ಎತ್ತಿಹಿಡಿಯಿರಿ
ಸರ್ವಜ್ಞರು 16 ನೇ ಶತಮಾನದವರಾಗಿದ್ದರೂ, ಅವರ ವಚನಗಳು ಇಂದಿಗೂ ಪ್ರಸ್ತುತ ಎನಿಸಿವೆ
ದುಡಿಯುವ ಜನರಿಗೆ ನಿವೇಶನ ಒದಗಿಸಲು ಒತ್ತಾಯ
ಸೂರಿಲ್ಲದ ಬಡವನೊಬ್ಬ ಸ್ವಂತ ಸೂರಿಗಾಗಿ ಸರ್ಕಾರದ ಬಳಿ ಅಗತ್ಯ ಜಮೀನನ್ನು ಅಥವಾ ನಿವೇಶನ ಕೇಳಿದರೆ ಭೂಮಿ ಲಭ್ಯವಿಲ್ಲ ಎಂದು ಬೇಜವಾಬ್ದಾರಿ ಉತ್ತರ ಸಿಗುತ್ತದೆ
ಸಮಾಜದ ಅಭಿವೃದ್ಧಿಗೆ ಒಗ್ಗಟಿನ ಹೋರಾಟ ಅನಿವಾರ್ಯ
ಎಲ್ಲರಿಗೂ ಜಾತಿಗೊಂದು ನಿಗಮ ಇದ್ದಂತೆ ನಮಗೂ ಸಹಿತ ಕುಂಬಾರ ನಿಗಮ ರಚನೆ ಮಾಡುವ ಮೂಲಕ ಅನುದಾನ ಸಹಿತ ನೀಡಬೇಕು ಅಂದಾಗ ಮಾತ್ರ ನಮ್ಮ ಸಮಾಜ ಅಭಿವೃದ್ಧಿಯಾಗುತ್ತದೆ
ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ರೈತರಿಂದ ಮನವಿ
ಈಗ ಓಡಾಡಲು ಪರ್ಯಾಯ ಮಾರ್ಗವನ್ನು ಅಂಡರ್ ಬ್ರಿಜ್ ಮಾಡಲಾಗಿದೆ. ನೀವು ಕೇಳಿದಂತೆ ಎಲ್ ಸಿ (ನೆಲದ ಮೇಲೆ ಗೇಟ್ ) ನಿರ್ಮಾಣ ಮಾಡಲು ಸುರಕ್ಷತೆ ದೃಷ್ಠಿಯಿಂದ ಸಾಧ್ಯವಾಗುವುದಿಲ್ಲ. ಓವರ್ ಹೆಡ್ ಬ್ರಿಜ್ ನಿರ್ಮಾಣ ಮಾಡಲು ಕಾಲಾವಕಾಶಬೇಕು
  • < previous
  • 1
  • ...
  • 489
  • 490
  • 491
  • 492
  • 493
  • 494
  • 495
  • 496
  • 497
  • ...
  • 572
  • next >
Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್‌ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved