ಮೂರು ಬಾರಿ ಗೆದ್ದ ಯು.ಸಿ.ಶಿವಕುಮಾರ್ಗೆ ಮನ್ಮುಲ್ ಅಧ್ಯಕ್ಷಗಿರಿ..!ಅಧ್ಯಕ್ಷ ಸ್ಥಾನಕ್ಕೆ ಮಂಡ್ಯದಿಂದ ಯು.ಸಿ.ಶಿವಕುಮಾರ್, ನಾಗಮಂಗಲದಿಂದ ಎನ್.ಅಪ್ಪಾಜಿಗೌಡ, ಮದ್ದೂರು ತಾಲೂಕಿನಿಂದ ಎಂ.ಕೆ.ಹರೀಶ್ಬಾಬು ಆಕಾಂಕ್ಷಿಯಾಗಿದ್ದರು. ಯು.ಸಿ.ಶಿವಕುಮಾರ್ ಸತತ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಅಧ್ಯಕ್ಷ ಸ್ಥಾನಕ್ಕೇರುವುದಕ್ಕೆ ಪ್ಲಸ್ ಪಾಯಿಂಟ್ ಆಯಿತು.