ಡಾ.ರಾಜ್, ಎಸ್ಪಿಬಿ ಸ್ಮರಣಾರ್ಥ ಗೀತ್ ಸಂಗಮ್ ಕಾರ್ಯಕ್ರಮಗಾಯಕರಾದ ಕವಿತಾ ಕಾಮತ್, ನಿತ್ಯಾನಂದ ಕಾಮತ್, ಡಾ .ಸುರೇಂದ್ರನ್, ಡಾ . ರವೀಂದ್ರ ಕುಮಾರ್, ಡಾ . ಭರತ್ ರಾಜ್, ಚಂದ್ರಶೇಖರ್, ಡಾ .ಭಾರತಿ, ಜಯಲಕ್ಷ್ಮಿನಾಯ್ಡು, ಅನ್ನು ಮೂರ್ನಾಡು, ಹಾಗೂ ವಿನಾಯಕ ಭಟ್ ಸಂಗೀತ ರಸದೌತಣ ನೀಡಿದರು. ಎಂ.ಆರ್. ಅನಿತಾ. ಕಾರ್ಯಕ್ರಮ ನಿರೂಪಿಸಿದರು.