ಮೇ 5ರಿಂದ ಒಳಮೀಸಲಾತಿ ಸಮೀಕ್ಷೆ ಕಾರ್ಯ ಆರಂಭಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಒಳಮೀಸಲಾತಿ ಸಮೀಕ್ಷೆಗೆ ನಿವೃತ್ತ ನ್ಯಾಯಾದೀಶರಾದ ನಾಗಮೋಹನ್ ದಾಸ್ರನ್ನು ನೇಮಕ ಮಾಡಿದೆ, ಮೇ.೫ ರಿಂದ ಮೇ.೧೭ರವರೆಗೆ ಸಮೀಕ್ಷೆ ಕಾರ್ಯ ಪ್ರಾರಂಭವಾಗಲಿದೆ ಮೇ.೧೯ ರಿಂದ ೨೧ರವರೆಗೆ ವಿಶೇಷವಾದ ಶಿಬಿರಗಳನ್ನು ಆಯೋಜಿಸಿದೆ. ಮೇ.೧೯ ರಿಂದ ೨೩ ವರೆಗೆ ಆನ್ಲೈನ್ನಲ್ಲೂ ಸಹ ನೊಂದಾಯಿಸಿಕೊಳ್ಳುವ ಅವಕಾಶ ಕಲ್ಪಿಸಿದೆ ಎಮದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.