ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ರಮೇಶ್, ಮಹದೇವಸ್ವಾಮಿ, ಶೀಲಾ ಮರು ಆಯ್ಕೆಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಉಪಾಧ್ಯಕ್ಷೆ ಶೀಲಾ, ಹಿಂದಿನ ಅವಧಿಯ ನಿರ್ದೇಶಕರಾದ ಮಧುವನಹಳ್ಳಿ ರಮೇಶ್ 2ನೇ ಅವಧಿಗೆ ಆಯ್ಕೆಯಾಗಿದ್ದಾರೆ. ಶೀಲ ಅವರು ಅವಿರೋಧ ಆಯ್ಕೆಯಾದರೆ, ಮಹದೇವಸ್ವಾಮಿ ಮತ್ತು ರಮೇಶ್ ಅವರು ಹೆಚ್ಚು ಮತಗಳಿಸಿ ಜಯಗಳಿಸಿದ್ದಾರೆ.