ಭಕ್ತರ ನಿಷ್ಕಲ್ಮ ಶ ಭಕ್ತಿಗೆ ರಾಯರು ಒಲಿಯುತ್ತಾರೆಆಸ್ಪತ್ರೆ, ಪೊಲೀಸ್ ಠಾಣೆ ನಿರ್ಮಾಣ ಮಾಡಿದಾಗ ಶಾಂತಿ ನೆಲೆಸುವುದಿಲ್ಲ ಇದರಿಂದ ಸಮಾಜಕ್ಕೆ ಹೆಚ್ಚು ಅಪಾಯಕಾರಿ. ದೇವಾಲಯದಿಂದ ಸಮಾಜದಲ್ಲಿ ಶಾಂತಿ ನೆಲೆಸಲಿದೆ ಎಂದು ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಯಾವ ವ್ಯಕ್ತಿ ನಿಷ್ಕಲ್ಮ ಶವಾಗಿ ದೇವರ ಧ್ಯಾನವನ್ನು ಮಾಡುತ್ತಾರೆ ಅಂತವರಿಗೆ ಅಂತರಂಗದಲ್ಲಿ ದೇವರನ್ನು ಕಾಣಬಹುದು, ಸಾಕಷ್ಟು ಮಂದಿ ರಾಘವೇಂದ್ರ ಸ್ವಾಮಿಯನ್ನು ಕಂಡಿದ್ದಾರೆ. ಭಕ್ತರ ನಿಷ್ಕಲ್ಮ ಶ ಭಕ್ತಿಗೆ ರಾಯರು ಒಲಿಯುತ್ತಾರೆ ಎಂದರು.