ಜನರ ದುಃಖಗಳನ್ನು ಕಡಿಮೆ ಮಾಡುವ ದಾರಿದೀಪವಾಗಿ: ಡಾ. ಸುಜಾತ ರಾಥೋಡ್ವೈದ್ಯ ವೃತ್ತಿ ಜಗತ್ತಿನ ಶ್ರೇಷ್ಠ ವೃತ್ತಿಯಾಗಿದೆ, ವೈದ್ಯರಾದವರು ಶಿಸ್ತು, ಸಂಯಮ, ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಬೇಕು, ನಿಮ್ಮ ನಗುಮೊಗದ ಸೇವೆ ರೋಗಿಗಳ ಶೇ. ೮೦ರಷ್ಟು ಕಾಯಿಲೆ ವಾಸಿಮಾಡುತ್ತದೆ ಎಂದು ತಿಳಿಸಿದರು.ಪ್ರಾಂಶುಪಾಲರಾದ ಡಾ. ಗಿರೀಶ್ ವಿ. ಪಾಟೀಲ್, ಮುಖ್ಯ ಆಡಳಿತಾಧಿಕಾರಿಗಳಾದ ನಂಜುಂಡೇಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಕೆ.ಆರ್. ಮಹೇಶ್ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.