ಬೀದಿನಾಯಿಗಳಿಗೆ ಸಿಂಹಸ್ವಪ್ನವಾದ ಉಜಾಲ ನೀರು!ಹುಚ್ಚುನಾಯಿ, ಬೀದಿನಾಯಿಗಳ ಹಾವಳಿಯಿಂದ ರೋಸಿಹೋಗಿದ್ದ, ದಾಳಿಗೆ ತುತ್ತಾದ ಜನರು ಈಗ ನಾಯಿಗಳ ಕಾಟದಿಂದ ಬಚಾವಾಗಲು, ಮನೆ-ಅಂಗಳ ಸ್ವಚ್ಛವಾಗಿ ಕಾಪಾಡಿಕೊಳ್ಳಲು ಬಿಳಿಬಣ್ಣದ ಬಟ್ಟೆ ಶುಭ್ರಗೊಳಿಸಲು ಹಾಕುವ, ಉಜಾಲ ನೀಲಿ/ನೇರಳೆ ಬಣ್ಣದ ದ್ರವದ ಮೊರೆಹೋಗಿದ್ದಾರೆ, ಕೊಂಚ ಯಶಸ್ಸೂ ಕಂಡಿದ್ದಾರೆ!