ಅಗ್ರಹಾರದ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಆಗ್ರಹ ಮಾಲೂರು ತಾಲೂಕಿನದ್ಯಾಂತ ಸರಕಾರಿ ತೋಪು, ಕೆರೆ ಕುಂಟೆ, ಭೂಮಿ ರಾಜ ಕಾಲುವೆ, ಗೋಮಾಳ ಸೇರಿ ದಂತೆ ಸರ್ಕಾರಿ ಭೂಮಿ ಒತ್ತುವರಿ ಆಗುತಿದ್ದು ಅವುಗಳನ್ನು ಸರ್ಕಾರದ ವಶಕ್ಕೆ ಪಡೆದಿಕೊಳ್ಳಬೇಕು. ತಾಲ್ಲೂಕಿನ ಚನ್ನಾದಾಸರಿ ಜನಾಂಗದ ಆರ್ಥಿಕ, ಸಾಮಾಜಿಕ ಮತ್ತು ಅವರ ಮಕ್ಕಳ ವಿದ್ಯಾಬ್ಯಾಸ ಉದ್ದೇಶಕ್ಕಾಗಿ ಜಾತಿ ಪ್ರಮಾಣ ಪತ್ರನೀಡಿ ಬೇಕು