ಪರಂಪರೆ, ಸಿದ್ಧಾಂತ ಗ್ರಹಿಕೆಗಳು ಕನಕ ಸಾಹಿತ್ಯದಲ್ಲಿ ಪ್ರಧಾನವಾಗಿ ಕಾಣಬಹುದು: ಕಾ.ತ. ಚಿಕ್ಕಣ್ಣವಿದ್ವಾಂಸ ಡಾ.ಪಿ. ಬೆಟ್ಟೇಗೌಡ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಂಗವಾಗಿ ಪ್ರತಿಭಾ ಸ್ಪರ್ಧೆಯಲ್ಲಿ ಓದು, ಸಂವಾದ, ಗಾಯನ, ರಸಪ್ರಶ್ನೆಗಳನ್ನು ಆಯೋಜಿಸಲಾಗಿತ್ತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಾರ್ಥನಗರ, ಕುವೆಂಪುನಗರ, ಎಸ್ ಡಿಎಂ ಮಹಿಳಾ ಕಾಲೇಜು, ನಟರಾಜ ಮಹಿಳಾ ಕಾಲೇಜು, ಶಾರದ ವಿಲಾಸ ಕಾಲೇಜು, ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜುಗಳಿಂದ 200 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.