ಸಚಿವ ಪ್ರಿಯಾಂಕ್ ಖರ್ಗೆ ಹಿಂದೂಗಳ ಕ್ಷಮೆ ಯಾಚಿಸಲಿಬಕ್ರಿದ್, ರಂಜಾನ್ ಪ್ರಾರ್ಥನೆಗೆ ನಡುರಸ್ತೆ, ಬಸ್, ರೈಲ್ವೆ, ವಿಮಾನ ನಿಲ್ದಾಣದಲ್ಲೂ ಜಾಗ ನೀಡುವ ಈ ಮರಿ ಖರ್ಗೆ ಸಚಿವರಾಗಿರುವ ಸರ್ಕಾರ ಬಹುಸಂಖ್ಯಾತ ಹಿಂದೂಗಳ ಕಾರ್ಯಕ್ರಮ ಹಾಗೂ ಗಣವೇಷಧಾರಿಗಳು ದೊಣ್ಣೆ ಹಿಡಿದು ಪಥಸಂಚಲನ ಮಾಡಲು ನಿಷೇಧ ಹೇರಬೇಕೆಂದು ಹೇಳವು ರಸ್ತೆ, ಪಾರ್ಕ್ಗಳು ಪ್ರಿಯಾಂಕ ಖರ್ಗೆ ಅವರ ಸ್ವಂತ ಆಸ್ತಿಯಲ್ಲ