ಕಾನೂರು ಗ್ರಾಮ ಪಂಚಾಯಿತಿ ಗುಂಡ್ವಾನಿ ಕಾಡಿನಲ್ಲಿ ತುಂಟ ಆನೆ ಸೆರೆನರಸಿಂಹರಾಜಪುರ, ಕಳೆದ ಒಂದೂವರೆ ವರ್ಷದಿಂದ ಕಾನೂರು ಗ್ರಾಮ ಪಂಚಾಯಿತಿಯ ಸಂಕ್ಸೆ, ಕಾನೂರು ಗ್ರಾಮ, ಬಾಳೆ ಗ್ರಾಮ ಪಂಚಾಯಿತಿಯ ವಗಡೆ ಸುತ್ತಮುತ್ತ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆಯವರು ಸೋಮವಾರ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.