ಅಸ್ಪೃಶ್ಯರಿಂದ ಅಧಿಕಾರ, ಒಡೆತನ, ಸವಲತ್ತು ಕಸಿಯಲಾಗಿದೆ: ಪ್ರಾಧ್ಯಾಪಕ ಬಿ.ಎಲ್.ರಾಜುಅಸ್ಪೃಶ್ಯ ಸಮುದಾಯಗಳಿಗೆ ಆಸರೆಯಾಗಿ ನಿಂತವರೇ ಡಾ.ಬಿ.ಆರ್.ಅಂಬೇಡ್ಕರ್. ಅವರು ಇಲ್ಲದಿದ್ದರೆ ಇಂದಿನ ಲಿಂಗಾಯತ ಸಮುದಾಯಂತಹ ಬಲಾಢ್ಯ ಜಾತಿಗಳನ್ನೂ ಒಳಗೊಂಡಂತೆ ಎಲ್ಲರೂ ಜಾತಿಯ ಅವಹೇಳನಕ್ಕೆ ಗುರಿಯಾಗಬೇಕಾಗಿತ್ತು ಎಂದು ಪ್ರಾಧ್ಯಾಪಕ ಬಿ.ಎಲ್.ರಾಜು ಅಭಿಪ್ರಾಯಪಟ್ಟರು.