15ರಂದು ಕೆನರಾ ಬ್ಯಾಂಕ್ ‘ಫ್ರೀಡಂ ರನ್’ ಮ್ಯಾರಥಾನ್ಈ ವರ್ಷದ ಮ್ಯಾರಾಥಾನ್ಗೆ ‘ರನ್ ಫಾರ್ ವುಮನ್ ಎಂಪವರ್ಮೆಂಟ್’ ಎಂಬ ಧ್ಯೇಯವನ್ನು ಹೊಂದಲಾಗಿದೆ. ಮಣಿಪಾಲದ ವೃತ್ತ ಕಚೇರಿಯಿಂದ ಆರಂಭವಾಗಿ, ಆರ್.ಎಸ್.ಬಿ. ಸಭಾಭವನ ಮುಂಭಾಗದಿಂದ ವೇಣುಗೋಪಾಲ ದೇವಸ್ಥಾನ, ಶಾಂತಿನಗರ, ಟ್ಯಾಪ್ಮಿಯಾಗಿ ಕಬ್ಯಾಡಿಯಲ್ಲಿ ಕೊನೆಯಾಗಲಿದೆ.