ಅಗ್ನಿಅವಘಡ; ಮುನ್ನೆಚ್ಚರಿಕೆಯ ಅರಿವು ಕಾರ್ಯಕ್ರಮನಗರದ ಮಾರಿಕಾಂಬಾ ವ್ಯಾಯಾಮ ಶಾಲೆಯ ಆವಾರದಲ್ಲಿ ಸ್ಕಿಲ್ ಯುವಮ್ ಅಕಾಡೆಮಿಯಿಂದ ಅಗ್ನಿಶಾಮಕದಳ, ಪೊಲೀಸ್, ಕಂದಾಯ ಇಲಾಖೆ, ಪಂಡಿತ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಅಗ್ನಿಅವಘಡ ಸುರಕ್ಷತಾ ಮುನ್ನೆಚ್ಚರಿಕಾ ಅಣಕು ಕಾರ್ಯಾಚರಣೆ ನಡೆಸಿ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.