ಟೆಂಡರ್ದಾರರ ಎಂಜಲು ಕಾಸಿಗೆ ಕೈ ಚಾಚಬೇಡಿ: ಅಧಿಕಾರಿಗಳಿಗೆ ಶಾಸಕ ಕೃಷ್ಣನಾಯ್ಕ ಎಚ್ಚರಿಕೆಸಮಾಜ ಕಲ್ಯಾಣ ಮತ್ತು ಬಿಸಿಎಂ ಹಾಸ್ಟೆಲ್ಗಳಿಗೆ ಪೂರೈಸುವ ಆಹಾರ ಧಾನ್ಯ ಟೆಂಡರ್ನಲ್ಲಿರುವ ಗುಣ ಮಟ್ಟದ ಧಾನ್ಯಗಳು ಇಲ್ಲ, ಅಂತಹ ಧಾನ್ಯ ಇಳಿಸಿಕೊಂಡು ಅವರು ನೀಡುವ ಎಂಜಲು ಕಾಸಿಗೆ ಕೈ ಚಾಚಿ ಕುಳಿತರೇ, ಬಡ ಮಕ್ಕಳು ನೀವು ಕೊಟ್ಟ ಆಹಾರ ತಿನ್ನಬೇಕಾ ಎಂದು ಶಾಸಕ ಕೃಷ್ಣನಾಯ್ಕ ಪ್ರಶ್ನಿಸಿದರು.