ವೈಜ್ಞಾನಿಕತೆ ಹೆಸರಿನಲ್ಲಿ ಧರ್ಮದ ವೈಚಾರಿಕತೆಗೆ ಧಕ್ಕೆ ಆಗದಿರಲಿ: ರಂಭಾಪುರಿ ಶ್ರೀಶೈಕ್ಷಣಿಕ, ಆರ್ಥಿಕತೆ ಹಾಗೂ ಧಾರ್ಮಿಕ ಚಿಂತನೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ. ದೇವರಲ್ಲಿ ನಂಬಿಕೆ ಇಲ್ಲದ ಜನಗಳ ನಡುವೆ ದೇವರ ಸಾಕ್ಷಾತ್ಕಾರ ಭಾವನೆ ಮೂಡುವಂತಾಗಲಿ ಎಂದು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.