ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಚಿನ್ನಸ್ವಾಮಿಯಲ್ಲಿ ಕಿಂಗ್ಸ್ ಪಂಜಾಬನ್ನು ಕಟ್ಟಿಹಾಕುತ್ತಾ ಆರ್ಸಿಬಿ?
ತವರಿನಲ್ಲಿ ಈ ಆವೃತ್ತಿಯ ಮೊದಲ ಪಂದ್ಯವಾಡಲು ಆರ್ಸಿಬಿ ಉತ್ಸುಕ. ಚೆಪಾಕ್ ಸೋಲಿನ ಶಾಕ್ನಿಂದ ಹೊರಬರಬೇಕಾದ ಒತ್ತಡ. ಬ್ಯಾಟರ್ಗಳ ಸ್ವರ್ಗ ಚಿನ್ನಸ್ವಾಮಿಯಲ್ಲಿ ಪಂಜಾಬ್ನ ದೈತ್ಯ ಬ್ಯಾಟರ್ಗಳನ್ನು ನಿಯಂತ್ರಿಸುತ್ತಾ ಆರ್ಸಿಬಿಯ ದುರ್ಬಲ ಬೌಲಿಂಗ್ ಪಡೆ
ಟೆಸ್ಟ್ ಬಳಿಕ ರಣಜಿ ಪಂದ್ಯದ ಸಂಭಾವನೆ ಹೆಚ್ಚಳಕ್ಕೆ ಬಿಸಿಸಿಐ ಚಿಂತನೆ
ಸದ್ಯ ರಣಜಿ ಪಂದ್ಯ ಆಡುವ ಆಟಗಾರನಿಗೆ ಪ್ರತಿ ದಿನಕ್ಕೆ ₹40000 ರಿಂದ ₹60000 ಇರುವ ಸಂಭಾವನೆ ಸಿಗುತ್ತಿದೆ. ಆದರೆ ಇದನ್ನು ಬಿಸಿಸಿಐ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಹೆಚ್ಚು.
ಮುಂಬೈಗೆ ಮೊದಲ ಪಂದ್ಯದಲ್ಲೇ ಸೋಲಿನ ಶಾಕ್!
ಬೂಮ್ರಾ ದಾಳಿಗೂ ಜಗ್ಗದ ಗುಜರಾತ್ 6 ವಿಕೆಟ್ಗೆ 168. ಮುಂಬೈಗೆ ರೋಹಿತ್, ಬ್ರೆವಿಸ್ ಆಸರೆ. ಜಯದ ನಿರೀಕ್ಷೆಯಲ್ಲಿದ್ರೂ ಕೊನೆಯಲ್ಲಿ ಸತತ ವಿಕೆಟ್ ಪತನ. ಮುಂಬೈಗೆ 6 ರನ್ ಸೋಲು
ಪಂದ್ಯದ ವೇಳೆ ಈಡನ್ ಗಾರ್ಡನ್ಸ್ನಲ್ಲಿ ಶಾರುಖ್ ಖಾನ್ ಸ್ಮೋಕಿಂಗ್!
ಶಾರುಖ್ ಧೂಮಪಾನ ಮಾಡಿದ್ದು ನಿಜವೇ ಎಂಬುದು ಖಚಿತವಿಲ್ಲ. ಆದರೆ ಸಾಮಾಜಿಕ ತಾಣಗಳಲ್ಲಿ ಹಲವರು ಶಾರುಖ್ ಸ್ಮೀಕ್ ಮಾಡಿದ್ದಾಗಿ ದೂರಿದ್ದಾರೆ. ಅವರ ವರ್ತನೆಗೆ ಹಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.
ಮಯಾಂಕ್ಗೆ ಫ್ಲೈಯಿಂಗ್ ಕಿಸ್ ಕೊಟ್ಟ ಹರ್ಷಿತ್ಗೆ ಬಿತ್ತು ಭಾರಿ ದಂಡ!
ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ವಿಕೆಟ್ ಪಡೆದಾಗ ಹರ್ಷಿತ್ ರಾಣಾ ಫ್ಲೈಯಿಂಗ್ ಕಿಸ್ ಕೊಟ್ಟು ಕೆಣಕಿದ್ದರು. ಇದು ಸಾಮಾಜಿಕ ತಾಣಗಳಲ್ಲಿ ಟೀಕೆಗೆ ಕಾರಣವಾಗಿತ್ತು.
ಹಾರ್ದಿಕ್ ಪಾಂಡ್ಯರನ್ನು ಕಿಚಾಯಿಸಿದ ಅಹಮದಾಬಾದ್ ಪ್ರೇಕ್ಷಕರು!
ಹಾರ್ದಿಕ್ ಟಾಸ್ಗೆ ಆಗಮಿಸಿದ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ರೋಹಿತ್...ರೋಹಿತ್...ಎಂದು ಕೂಗಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಸಂಜು ಸ್ಯಾಮ್ಸನ್ ಅಬ್ಬರಕ್ಕೆ ಮಣಿದ ಲಖನೌ ಜೈಂಟ್ಸ್
ಲಖನೌ ವಿರುದ್ಧ ರಾಜಸ್ಥಾನಕ್ಕೆ 20 ರನ್ ಗೆಲುವು. ಸ್ಯಾಮ್ಸನ್ 82 ರನ್. ರಾಯಲ್ಸ್ 4 ವಿಕೆಟ್ಗೆ 193. ನಿಧಾನ ಆರಂಭಕ್ಕೆ ಬೆಲೆತೆತ್ತ ಲಖನೌ. 6 ವಿಕೆಟ್ಗೆ 173 ರನ್. ರಾಹುಲ್, ಪೂರನ್ ಹೋರಾಟ ವ್ಯರ್ಥ
ಪ್ಯಾರಾ ಬ್ಯಾಡ್ಮಿಂಟನ್: 2 ಚಿನ್ನ ಸೇರಿ 12 ಪದಕ ಗೆದ್ದ ಕರ್ನಾಟಕ
ರಾಜ್ಯದ ಶಟ್ಲರ್ಗಳು ಬಹುತೇಕ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿತು. ಈ ಪೈಕಿ ಪಲ್ಲವಿ 2 ಚಿನ್ನದ ಜೊತೆಗೆ ಒಂದು ವಿಭಾಗದಲ್ಲಿ ಕಂಚಿನ ಪದಕವನ್ನೂ ತಮ್ಮದಾಗಿಸಿಕೊಂಡರು.
ರಾಷ್ಟ್ರೀಯ ನೆಟ್ಬಾಲ್: ಬೆಳ್ಳಿ ಗೆದ್ದ ಕರ್ನಾಟಕ ವನಿತೆಯರು
ಲೀಗ್ ಹಂತದಲ್ಲಿ ಉತ್ತರ ಪ್ರದೇಶ, ಗುಜರಾತ್ ವಿರುದ್ಧ ಗೆದ್ದಿದ್ದ ರಾಜ್ಯ ತಂಡ, 3ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಟೈ ಮಾಡಿಕೊಂಡಿತ್ತು. ಸೆಮಿಫೈನಲ್ನಲ್ಲಿ ಹಿಮಾಚಲ ಪ್ರದೇಶವನ್ನು ಸೋಲಿಸಿತ್ತು.
ಮುಂಬೈ ದೇಸಿ ಕ್ರಿಕೆಟಿಗರ ಸಂಭಾವನೆ ಇನ್ನು ಡಬಲ್!
ಈ ವರೆಗೂ ಪಂದ್ಯಕ್ಕೆ ಸಂಭಾವನೆಯನ್ನು ಬಿಸಿಸಿಐ ಮಾತ್ರ ಕೊಡುತ್ತಿತ್ತು. ರಾಜ್ಯ ಸಂಸ್ಥೆಗಳು ಆಟಗಾರರಿಗೆ ದೈನಂದಿನ ಭತ್ಯೆ ನೀಡುತ್ತಿದ್ದವು. ಮೊದಲ ಬಾರಿ ರಾಜ್ಯ ಸಂಸ್ಥೆಯೊಂದು ಸಂಭಾವನೆ ನೀಡಲಿದೆ.
< previous
1
...
179
180
181
182
183
184
185
186
187
...
256
next >
Top Stories
ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ನೀರಾವರಿ ಗುರಿ : ಸಿದ್ದು
ಸೆಲೆಬ್ರಿಟಿಗಳ ಎಂಗೇಜ್ಮೆಂಟ್ ರಿಂಗ್ ಹೇಗಿರುತ್ತೆ! ರಶ್ಮಿಕಾ, ಅದಿತಿ ಹೈದರಿ ಸೃಷ್ಟಿಸಿದ ಟ್ರೆಂಡ್
ಕನ್ನಡ ಅತ್ಯಂತ ಶ್ರೀಮಂತ ಭಾಷೆ : ರಾಧಾಕೃಷ್ಣನ್
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್
ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ?