ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ರೋಹಿತ್ ಶರ್ಮಾ ಔಟಾಗಿದ್ದಕ್ಕೆ ಸಂಭ್ರಮಿಸಿದ ವೃದ್ಧನ ಹತ್ಯೆ!
ಮುಂಬೈ-ಹೈದರಾಬಾದ್ ನಡುವಿನ ಪಂದ್ಯದ ವೇಳೆ ಯುವಕರಿಬ್ಬರು ಬಂಡೂಪಂತ್ ಎಂಬವರ ಮೇಲೆ ಕೋಲುಗಳಿಂದ ಹಲ್ಲೆ ಮಾಡಿದ್ದಾರೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಕೊಡವ ಹಾಕಿ: ಉದಿಯಂಡ, ಅನ್ನಾಡಿಯಂಡ, ಚೋದು ಮಂಡ ತಂಡಕ್ಕೆ ಗೆಲುವು
ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯುತ್ತಿದೆ. ಸೋಮವಾರವೂ ವಿವಿಧ ಮೈದಾನಗಳಲ್ಲಿ ಹಲವು ತಂಡಗಳ ನಡುವೆ ರೋಚಕ ಪೈಪೋಟಿ ನಡೆಯಲಿವೆ.
ಇನ್ನೂ ಸಂಪೂರ್ಣ ಫಿಟ್ ಆಗದ್ದಕ್ಕೆ ‘ಇಂಪ್ಯಾಕ್ಟ್’ ಆಗಿ ಆಡಿದ ಕೆ.ಎಲ್.ರಾಹುಲ್!
ರಾಹುಲ್ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಗಾಯಗೊಂಡು ಹೊರಬಿದ್ದಿದ್ದರು. ಐಪಿಎಲ್ನಲ್ಲಿ ವಿಕೆಟ್ ಕೀಪಿಂಗ್ ಮಾಡದೆ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿತ್ತು.
ಚೆನ್ನೈಗೆ ಹ್ಯಾಟ್ರಿಕ್ ಜಯದ ಗುರಿ: ಮೊದಲ ಗೆಲುವಿಗೆ ಡೆಲ್ಲಿ ಹುಡುಕಾಟ
ಚೆನ್ನೈ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿದೆ. ಬ್ಯಾಟರ್ಗಳಂತೂ ಸ್ಫೋಟಕ ಆಟವಾಡುತ್ತಿದ್ದು, ರಚಿನ್ ರವೀಂದ್ರ, ಶಿವಂ ದುಬೆ ತಮ್ಮ ಆಟದ ಮೂಲಕವೇ ಎದುರಾಳಿಗಳಲ್ಲಿ ಭಯ ಹುಟ್ಟಿಸಿದ್ದಾರೆ.
ಮಹಿಳಾ ಆಟಗಾರ್ತಿಯರಿಗೆ ಕಿರುಕುಳ: ಭಾರತ ಫುಟ್ಬಾಲ್ ಸಂಸ್ಥೆ ಸದಸ್ಯ ಅರೆಸ್ಟ್!
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲು ಎಐಎಫ್ಎಫ್ ತನಿಖಾ ಸಮಿತಿಯನ್ನೂ ರಚಿಸಿದೆ.
ಕುಂಡ್ಯೋಳಂಡ ಹಾಕಿ ಕಾರ್ನಿವಲ್: ಮೊದಲ ದಿನ ಹಂಚೆಟ್ಟಿರ ತಂಡ ಮುನ್ನಡೆ
24ನೇ ವರ್ಷದ ಹಾಕಿ ಉತ್ಸವಕ್ಕೆ ಚಾಲನೆ. ನಾಪೋಕ್ಲುವಿನಲ್ಲಿ ನಡೆದ ಕುಂಡ್ಯೋಳಂಡ ಹಾಕಿ ಕಾರ್ನಿವಲ್ನ ಮೊದಲ ಪಂದ್ಯದಲ್ಲಿ ಹಂಚೆಟ್ಟಿರ ಮತ್ತು ಪೆಮ್ಮಡಿಯಂಡ ತಂಡಗಳ ಸೆಣಸು.
ಕೊಡವ ಕೌಟುಂಬಿಕ ಹಾಕಿ ಉತ್ಸವ ಕುಂಡೋಳಂಡ ಹಾಕಿ ಕಾರ್ನಿವಲ್ ಗೆ ಚಾಲನೆ
24ನೇ ವರ್ಷದ ಹಾಕಿ ಉತ್ಸವ ಹಿನ್ನೆಲೆ 24 ಬಾರಿ ಬಾನಲ್ಲಿ ಗುಂಡು. ಬಾನಲ್ಲಿ ಹಾರಿದ 360 ಬಲೂನ್, ಗಾಳಿಪಟ. ಒಂದು ತಿಂಗಳ ಕಾಲ ನಡೆಯಲಿರುವ ಹಾಕಿ ಪಂದ್ಯ.
ಆರ್ಸಿಬಿ: ಹೊಸ ಅಧ್ಯಾಯ, ಅದೇ ಹಳೆ ಗೋಳು!
ಈ ಬಾರಿಯೂ ಬದಲಾಗದ ತಂಡದ ಚಾರ್ಮ್. ಮೂರೇ ಪಂದ್ಯಕ್ಕೆ ದೌರ್ಬಲ್ಯ ಜಗಜ್ಜಾಹೀರು. ಈ ಸಲವೂ ಕಪ್ ಇಲ್ಲ ಅಂತಿದ್ದಾರೆ ಫ್ಯಾನ್ಸ್. ಸಾಮಾಜಿಕ ತಾಣಗಳಲ್ಲಿ ತಂಡದ ವಿರುದ್ಧ ಆಕ್ರೋಶ.
ಗ್ರಾಮೀಣ ಬಾಸ್ಕೆಟ್ಬಾಲ್ ಲೀಗ್: ಮಂಗಳೂರು ಚಾಂಪಿಯನ್
ಫೈನಲ್ನಲ್ಲಿ ಮಂಗಳೂರು ತಂಡ ರೈಸಿಂಗ್ ಸ್ಟಾರ್ ಬಿಸಿ ಮೈಸೂರು ವಿರುದ್ಧ 81-65ರಲ್ಲಿ ಜಯಗಳಿಸಿತು. ಚಾಂಪಿಯನ್ ತಂಡಕ್ಕೆ ₹50000 ನಗದು ಲಭಿಸಿತು.
ಸನ್ರೈಸರ್ಸ್ ಅಬ್ಬರಕ್ಕೆ ಬೀಳುತ್ತಾ ಬ್ರೇಕ್
ಕ್ಲಾಸೆನ್, ಅಭಿಷೇಕ್ ಶರ್ಮಾ, ಮಾರ್ಕ್ರಮ್, ಟ್ರ್ಯಾವಿಸ್ ಹೆಡ್ ಹಿಂದಿನ ಪಂದ್ಯದಂತೆ ಮತ್ತೆ ಅಬ್ಬರಿಸಿದರೆ ಗುಜರಾತ್ಗೆ ಉಳಿಗಾಲವಿಲ್ಲ. ತಂಡ ಕೋಲ್ಕತಾ ವಿರುದ್ಧ 204 ರನ್, ಮುಂಬೈ ವಿರುದ್ಧ ದಾಖಲೆಯ 277 ರನ್ ಚಚ್ಚಿತ್ತು.
< previous
1
...
175
176
177
178
179
180
181
182
183
...
256
next >
Top Stories
ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ನೀರಾವರಿ ಗುರಿ : ಸಿದ್ದು
ಸೆಲೆಬ್ರಿಟಿಗಳ ಎಂಗೇಜ್ಮೆಂಟ್ ರಿಂಗ್ ಹೇಗಿರುತ್ತೆ! ರಶ್ಮಿಕಾ, ಅದಿತಿ ಹೈದರಿ ಸೃಷ್ಟಿಸಿದ ಟ್ರೆಂಡ್
ಕನ್ನಡ ಅತ್ಯಂತ ಶ್ರೀಮಂತ ಭಾಷೆ : ರಾಧಾಕೃಷ್ಣನ್
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್
ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ?