ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಚಿನ್ನಸ್ವಾಮಿಯಲ್ಲಿ ಐಪಿಎಲ್ಗೆ ನೀರು ಬಳಕೆ: ವರದಿ ಸಲ್ಲಿಸುವಂತೆ ಎನ್ಜಿಟಿ ಆದೇಶ!
ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಇಎ) ಹಾಗೂ ರಾಜ್ಯ ಸರ್ಕಾರಕ್ಕೆ ಆದೇಶ. ಜಲಮಂಡಳಿ, ವಾಯುಮಾಲಿನ್ಯ ನಿಯಂತ್ರಣ ಮಂಡಳಿಗೂ ನೋಟಿಸ್ ಜಾರಿ.
ಕೊಡವ ಕೌಟುಂಬಿಕ ಹಾಕಿ: ಅಳ್ತಂಡ, ಮಂಜಂಡಕ್ಕೆ ಸುಲಭ ಗೆಲುವು
ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಕೂಟ. ಪೆಬ್ಬೆಟ್ಟಿರ ವಿರುದ್ಧ ಮಲ್ಲಜ್ಜಿರಕ್ಕೆ ಭಾರಿ ಅಂತರದ ಮುನ್ನಡೆ.
ಫಿಫಾ ಫುಟ್ಬಾಲ್ ರ್ಯಾಂಕಿಂಗ್: 121ನೇ ಸ್ಥಾನಕ್ಕೆ ಕುಸಿದ ಭಾರತ!
ಮೂರೂವರೆ ತಿಂಗಳಲ್ಲಿ 19 ಸ್ಥಾನ ಕುಸಿತ. ಡಿಸೆಂಬರ್ನಲ್ಲಿ 102ನೇ ಸ್ಥಾನದಲ್ಲಿದ್ದ ಭಾರತ ಇತ್ತೀಚೆಗಷ್ಟೇ 15 ಸ್ಥಾನಗಳ ಕುಸಿತ ಕಂಡು 117ನೇ ಸ್ಥಾನದಲ್ಲಿತ್ತು.
ಸಿಎಸ್ಕೆ vs ಸನ್ ರೈಸರ್ಸ್ ನಡುವೆ ಇಂದು ಬಿಗ್ ಫೈಟ್
ಸ್ಫೋಟಕ ಬ್ಯಾಟರ್ಗಳ ನಡುವಿನ ಕದನದಲ್ಲಿ ಗೆಲ್ಲುವವರ್ಯಾರು?. ಮೊದಲೆರಡು ಪಂದ್ಯ ಗೆದ್ದಿದ್ದ ಚೆನ್ನೈ ಕಳೆದ ಪಂದ್ಯದಲ್ಲಿ ಡೆಲ್ಲಿಗೆ ಶರಣಾಗಿತ್ತು. ಹೈದ್ರಾಬಾದ್ ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮಂಕಾಗಿತ್ತು.
ರಿಷಭ್ಗೆ ಮತ್ತೆ ಮತ್ತೆ ಶಾಕ್: ಈ ಬಾರಿ ದಂಡದ ಮೊತ್ತವೂ ಡಬಲ್!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕೆ ಪಂತ್ಗೆ ₹12 ಲಕ್ಷ ದಂಡ ವಿಧಿಸಲಾಗಿತ್ತು. ಸತತ 2ನೇ ಬಾರಿ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ದಂಡದ ಮೊತ್ತ ದುಪ್ಪಟ್ಟಾಗಿದೆ.
ಐಪಿಎಲ್ನ ಮೊದಲ 10 ಪಂದ್ಯ 35 ಕೋಟಿ ಮಂದಿ ವೀಕ್ಷಣೆ: ಹೊಸ ದಾಖಲೆ
ಈ ಬಾರಿ ಟೂರ್ನಿಯ ಉದ್ಘಾಟನಾ ಪಂದ್ಯವಾಗಿದ್ದ ಚೆನ್ನೈ ಹಾಗೂ ಆರ್ಸಿಬಿ ನಡುವಿನ ಸೆಣಸಾಟವನ್ನು 16.8 ಕೋಟಿ ಮಂದಿ ವೀಕ್ಷಿಸಿದ್ದರು.
ಶಶಾಂಕ್ ಮ್ಯಾಜಿಕ್ಗೆ ತಲೆಬಾಗಿದ ಟೈಟಾನ್ಸ್!
ಗುಜರಾತ್ ವಿರುದ್ಧ ಪಂಜಾಬ್ಗೆ 3 ವಿಕೆಟ್ ರೋಚಕ ಜಯ. ಶುಭ್ಮನ್ ಸ್ಫೋಟಕ 89, ಗುಜರಾತ್ 20 ಓವರಲ್ಲಿ 4 ವಿಕೆಟ್ಗೆ 199. ಸೋಲಿನ ಭೀತಿಯಲ್ಲಿದ್ದಾಗ ಶಶಾಂಕ್ ಸಿಂಗ್ 29 ಎಸೆತದಲ್ಲಿ 61, ಅಶುತೋಶ್ 31 ರನ್. 19.5 ಓವರಲ್ಲಿ ಗೆದ್ದು ಬೀಗಿದ ಪಂಜಾಬ್
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತೀಯರಿಗೆ ‘ಮನೆ ಊಟ’
ಗೇಮ್ಸ್ ವಿಲೇಜ್ನಲ್ಲಿನ್ನು ಸಿಗಲಿದೆ ರೋಟಿ, ದಾಲ್, ಆಲೂ ಗೋಬಿ, ಚಿಕನ್. ಗೇಮ್ಸ್ ವಿಲೇಜ್ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾ ವಿಜ್ಞಾನ ಕೇಂದ್ರ ಕೂಡಾ ಸ್ಥಾಪನೆ.
ಗುಜರಾತ್ ಟೈಟಾನ್ಸ್ ಸವಾಲಿಗೆ ಕಿಂಗ್ಸ್ ಪಂಜಾಬ್ ಸಜ್ಜು
ಹ್ಯಾಟ್ರಿಕ್ ಸೋಲು ತಪ್ಪಿಸುತ್ತಾ ಧವನ್ ನಾಯಕತ್ವದ ಪಂಜಾಬ್?. ತಂಡ 3 ಪಂದ್ಯಗಳಲ್ಲಿ ಒಮ್ಮೆಯೂ 180ರ ಗಡಿ ದಾಟಿಲ್ಲ. ಧವನ್ ಲಯದಲ್ಲಿದರೂ ಸ್ಟ್ರೈಕ್ರೇಟ್ ಹೆಚ್ಚಿಸುವತ್ತ ಗಮನ ಹರಿಸಬೇಕಿದೆ.
ಕನ್ನಡಿಗರ ಕ್ರಶ್ ಶ್ರೇಯಾಂಕಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ!
ಗ್ರಾಮಸ್ಥರಿಂದ ತೆರೆದ ವಾಹನದಲ್ಲಿ ಮೆರವಣಿಗೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶ್ರೇಯಾಂಕಾ ಪಾಟೀಲ್ಗೆ ಡಿಸಿ ಫೌಜಿಯಾ ತರನ್ನುಮ್, ಎಸ್ಪಿ ಅಕ್ಷಯ್ ಹಾಗೂ ಇತರ ಅಧಿಕಾರಿಗಳಿಂದ ಸನ್ಮಾನ
< previous
1
...
172
173
174
175
176
177
178
179
180
...
256
next >
Top Stories
ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ನೀರಾವರಿ ಗುರಿ : ಸಿದ್ದು
ಸೆಲೆಬ್ರಿಟಿಗಳ ಎಂಗೇಜ್ಮೆಂಟ್ ರಿಂಗ್ ಹೇಗಿರುತ್ತೆ! ರಶ್ಮಿಕಾ, ಅದಿತಿ ಹೈದರಿ ಸೃಷ್ಟಿಸಿದ ಟ್ರೆಂಡ್
ಕನ್ನಡ ಅತ್ಯಂತ ಶ್ರೀಮಂತ ಭಾಷೆ : ರಾಧಾಕೃಷ್ಣನ್
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್
ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ?