ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಫ್ರೆಂಚ್ ಓಪನ್: 2ನೇ ಸುತ್ತಿಗೆ ಲಕ್ಷ್ಯ ಸೇನ್, ಸಾತ್ವಿಕ್-ಚಿರಾಗ್
ಭಾರತದ ತಾರಾ ಶಟ್ಲರ್ಗಳಾದ ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಇಲ್ಲಿ ಮಂಗಳವಾರದಿಂದ ಆರಂಭಗೊಂಡ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಸಹ ಬಾಕ್ಸರ್ನ ಬ್ಯಾಗ್ನಿಂದ ಹಣ ಕದ್ದು ಪಾಕ್ ಬಾಕ್ಸರ್ ಪರಾರಿ!
ಇಟಲಿಯಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಬಾಕ್ಸಿಂಗ್ ಕೂಟದಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನದ ಬಾಕ್ಸರ್ ಒಬ್ಬ, ತಮ್ಮ ದೇಶದವರೇ ಆದ ಮಹಿಳಾ ಬಾಕ್ಸರ್ ಒಬ್ಬರ ಬ್ಯಾಗ್ನಿಂದ ಹಣ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ
ಬೆಂಗಳೂರು ಫ್ಯಾನ್ಸ್ ಬಗ್ಗೆ ಸ್ಮೃತಿ ಮಂಧನಾ ಮೆಚ್ಚುಗೆ
ಆರ್ಸಿಬಿ ಅಭಿಮಾನಿಗಳ ಬಗ್ಗೆ ತಂಡದ ನಾಯಕಿ ಸ್ಮೃತಿ ಮಂಧನಾ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಬ್ಲ್ಯುಪಿಎಲ್: ಡೆಲ್ಲಿಗೆ ಶರಣಾದ ಮುಂಬೈ
ಡೆಲ್ಲಿ ಕ್ಯಾಪಿಟಲ್ಸ್ ಡಬ್ಲ್ಯುಪಿಎಲ್ 2ನೇ ಆವೃತ್ತಿಯಲ್ಲಿ ತನ್ನ ಅಮೋಘ ಪ್ರದರ್ಶನವನ್ನು ಮುಂದುವರಿಸಿದ್ದು, 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.
‘ಹೊಸ ಪಾತ್ರ’ದಲ್ಲಿ ಬರುತ್ತೇನೆ ಎಂದ ಧೋನಿ: ಅಭಿಮಾನಿಗಳಲ್ಲಿ ಕುತೂಹಲ
ಧೋನಿ ಸಾಮಾಜಿಕ ತಾಣಗಳಿಂದ ಯಾವತ್ತೂ ದೂರವೇ ಉಳಿದಿರುತ್ತಾರೆ. ಈಗ ದಿಢೀರ್ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿದ್ದಾರೆ.
ಡಬ್ಲ್ಯುಎಫ್ಐ ಎಲೆಕ್ಷನ್: ಕೇಂದ್ರ ಸರ್ಕಾರಕ್ಕೆ ಡೆಲ್ಲಿ ಹೈಕೋರ್ಟ್ನಿಂದ ನೋಟಿಸ್ ಜಾರಿ
ಡಿಸೆಂಬರ್ನಲ್ಲಿ ಡಬ್ಲ್ಯುಎಫ್ಐಗೆ ನಡೆದಿದ್ದ ಚುನಾವಣೆಯಲ್ಲಿ ಕ್ರೀಡಾ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ಚುನಾವಣೆಯನ್ನು ಅಸಿಂಧುಗೊಳಿಸಬೇಕೆಂದು ಎಂದು ಕುಸ್ತಿಪಟುಗಳು ಕೋರಿದ್ದರು.
ರಣಜಿ ಟ್ರೋಫಿ: 48ನೇ ಬಾರಿ ಫೈನಲ್ಗೆ ಮುಂಬೈ ಲಗ್ಗೆ
ಸೆಮಿಫೈನಲ್ನಲ್ಲಿ ತಮಿಳುನಾಡು ವಿರುದ್ಧ ಇನ್ನಿಂಗ್ಸ್ ಹಾಗೂ 70 ರನ್ ಗೆಲುವು ಸಾಧಿಸಿದ ಮುಂಬೈ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು. 2ನೇ ಇನ್ನಿಂಗ್ಸ್ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ತಮಿಳ್ನಾಡು ಕೇವಲ 162 ರನ್ಗೆ ಆಲೌಟ್ ಆಯಿತು,
ಡಬ್ಲ್ಯುಪಿಎಲ್: ಸತತ 2 ಸೋಲಿನ ಬಳಿಕ ಮತ್ತೆ ಜಯದ ಹಳಿಗೆ ಮರಳಿದ ಆರ್ಸಿಬಿ
ಯುಪಿ ವಾರಿಯರ್ಸ್ ವಿರುದ್ಧ 23 ರನ್ ಗೆಲುವು ಸಾಧಿಸಿದ ಆರ್ಸಿಬಿ ತವರಿನಲ್ಲಿ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿತು. ಇದು ಟೂರ್ನಿಯಲ್ಲಿ ಯುಪಿ ವಿರುದ್ಧ 2ನೇ ಹಾಗೂ ಒಟ್ಟಾರೆ 3ನೇ ಜಯ.
ವಿಶ್ವಕಪ್ ವಿಜೇತ ಪ್ಯಾಟ್ ಕಮಿನ್ಸ್ ಹೆಗಲಿಗೆ ಸನ್ರೈಸರ್ಸ್ ತಂಡದ ನಾಯಕತ್ವ
ಕಮಿನ್ಸ್ ಅವರು ಮೊದಲ ಸಲ ಐಪಿಎಲ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೊದಲು ಐಪಿಎಲ್ನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಹಾಗೂ ಕೋಲ್ಕತಾ ನೈಟ್ರೈಡರ್ಸ್ ಪರ ಆಡಿದ್ದರು.
ಐಪಿಎಲ್ಗೂ ಮುನ್ನ ಚೆನ್ನೈಗೆ ಶಾಕ್: ಪ್ರಮುಖ ಬ್ಯಾಟರ್ ಟೂರ್ನಿಯಿಂದಲೇ ಔಟ್ ಸಾಧ್ಯತೆ
ಕಳೆದ ಬಾರಿ ತಂಡ ಫೈನಲ್ಗೇರಲು ಪ್ರಮುಖ ಪಾತ್ರ ವಹಿಸಿದ್ದ ಕಾನ್ವೇ ಹೊರಬೀಳುವುದರಿಂದ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ತಂಡ ಬದಲಿ ಆಟಗಾರನನ್ನು ಸೇರ್ಪಡೆ ಮಾಡಿಕೊಳ್ಳುವ ನಿರೀಕ್ಷೆ ಇದೆ.
< previous
1
...
186
187
188
189
190
191
192
193
194
...
247
next >
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?