ವಿವಾದಗಳ ಮೀರಿ ಕಾಂಗ್ರೆಸ್ ವಿಜಯ ಕೇಕೆ
Nov 24 2024, 01:46 AM ISTಮುಡಾ, ವಾಲ್ಮೀಕಿ ಹಗರಣಗಳ ಸುಳಿ, ನಾಯಕತ್ವ ಬದಲಾವಣೆ ಎಂಬ ಒಳಸುಳಿ, ಚುನಾವಣೆ ಸಾಮೀಪ್ಯದ ವೇಳೆ ಭುಗಿಲೆದ್ದ ವಕ್ಫ್ ವಿವಾದ ಹಾಗೂ ಬಿಪಿಎಲ್ ಕಾರ್ಡು ರದ್ದತಿಯಂತಹ ಸೂಕ್ಷ್ಮ ವಿಚಾರಗಳು ಚುನಾವಣಾ ವಿಷಯವಾದರೂ ಪ್ರಬಲ ಪ್ರತಿತಂತ್ರದ ಮೂಲಕ ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ ಕಾಂಗ್ರೆಸ್ ಪಕ್ಷ ಜೆಡಿಎಸ್-ಬಿಜೆಪಿ ಮೈತ್ರಿಕೂಟವನ್ನು ಮಕಾಡೆ ಮಲಗಿಸಿದೆ.