ರಾಜಕೀಯದಲ್ಲಿ ಕಳಂಕ ತರುವಂತಹ ಕೆಲಸ ಮಾಡಿಲ್ಲ: ಶಾಸಕ ವೆಂಕಟಶಿವಾರೆಡ್ಡಿ
Apr 19 2024, 01:02 AM ISTಕಳೆದ ೪೫ ವರ್ಷಗಳಿಂದ ಶ್ರೀನಿವಾಸಪುರ ತಾಲೂಕಿನಲ್ಲಿಯೇ ರಾಜಕೀಯ ಮಾಡಿಕೊಂಡು ಬಂದಿದ್ದೇನೆ, ಶ್ರೀನಿವಾಸಪುರ ಜನರು ಸೋಲಿಸಿಯೂ ಇದ್ದಾರೆ, ಗೆಲ್ಲಿಸಿಯೂ ಇದ್ದಾರೆ. ಆದರೆ, ಗೆಲುವು ಮತ್ತು ಸೋಲನ್ನು ಸಮಚ್ಚಿತ್ತವಾಗಿ ಸ್ವೀಕರಿಸಿ ಅವಕಾಶ ಸಿಕ್ಕಾಗಲೆಲ್ಲಾ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆಯೇ ಹೊರೆತು ನನ್ನನ್ನು ಗೆಲ್ಲಿಸಿಕೊಟ್ಟ ಯಾವುದೇ ರೀತಿಯ ಕಳಂಕ ತರುವಂತಹ ಕೆಲಸ ಮಾಡಿಲ್ಲ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.