ಇತಿಹಾಸವನ್ನು ನೈಜತೆ ನೆಲಗಟ್ಟಿನಲ್ಲಿ ರಚಿಸಿ: ಶಾಸಕ ರಾಜಾ ವೇಣುಗೋಪಾಲ ನಾಯಕ
Sep 04 2025, 01:00 AM ISTಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ದಕ್ಷಿಣ ಭಾರತದ ನೇತೃತ್ವವನ್ನು ಸುರಪುರ ಸಂಸ್ಥಾನ ವಹಿಸಿದ್ದು, ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಇತಿಹಾಸವನ್ನು ನೈಜತೆಯ ನೆಲಗಟ್ಟಿನಲ್ಲಿ ರಚಿಸಿ ಸುರಪುರ ಸಂಸ್ಥಾನಕ್ಕೆ ಕೊಡುಗೆಯಾಗಿ ಇತಿಹಾಸಕಾರರು ನೀಡಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.