ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಪ್ರವಾಸಭಾಗ್ಯ!
Feb 24 2025, 12:34 AM ISTಉತ್ತಮ ಫಲಿತಾಂಶ ತಂದರೆ ಪ್ರವಾಸ ಕರೆದೊಯ್ಯುವುದಾಗಿ ಶಾಲೆಯಲ್ಲಿ ಶಿಕ್ಷಕರು ಹೇಳಿದ್ದರು. ಈ ಮಾತಿನಂತೆ, ಒಳ್ಳೆಯ ಫಲಿತಾಂಶ ತಂದಿದ್ದಕ್ಕೆ ಪ್ರವಾಸ ಮಾಡಿದರೂ ಅದು ಸರಿಯಾಗಿಲ್ಲವೆಂದು ವಿದ್ಯಾರ್ಥಿಗಳು ಹೇಳಿದ್ದರು. ಆದರೆ, 2 ವರ್ಷಗಳ ನಂತರ ವಿದ್ಯಾರ್ಥಿಗಳಿಗೆ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಹಳೇ ಮೈಸೂರು ಭಾಗದ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳ ದರ್ಶನ ಮಾಡಿಸಿ, ಗುರುವಿನ ಮಹತ್ವ, ಶೈಕ್ಷಣಿಕ ಕಾಳಜಿ ಎಷ್ಟೆಂಬುದು ಸಾಬೀತುಪಡಿಸಿದ್ದಾರೆ.